ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆಗಾಗಿ ಉದ್ಯೋಗ ಖಾತರಿ ಯೋಜನೆ ಅತೀ ಮುಖ್ಯ…!!!

Listen to this article

ಗ್ರಾಮ ಪಂಚಾಯಿತಿ ಬಾಚಿ ಗೊಂಡನಹಳ್ಳಿ -1 ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಕೂಲಿ ಕಾರ್ಮಿಕರು ಮೂಲಕ ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆಗಾಗಿ ಈ ಯೋಜನೆಯ ಅನುಷ್ಠಾನಗೊಳಿಸಲಾಗುತ್ತದೆ. ದೈಹಿಕ ಕೆಲಸ ಮಾಡಲು ಇಚ್ಚಿಸುವ ಕನಿಷ್ಠ ನೂರು ದಿನಗಳು ಉದ್ಯೋಗವಕಾಶ ಸ್ಥಳೀಯವಾಗಿ ನೀಡಿ ಬಡ ಜನರ ಬದುಕನ್ನು ಹಸನಾಗಿಸುವುದು. ತುಂಗಭದ್ರಾ ಡ್ಯಾಮ್ ಹೊಸಪೇಟೆ ಜಲಾಶಯ ತುಂಬಿದರೆ ಬಿಜಿ ಹಳ್ಳಿ ಗ್ರಾಮದ ಬೋರ್ವೆಲ್ ಗಳು ನೀರು ಹೆಚ್ಚಿಸುತ್ತದೆ. ಕೆರೆಯ ಊಳೆತ್ತುವುದು ಇಲ್ಲಿಯ ಉದ್ಯೋಗ ಕೆರೆ ನಿರ್ಮಾಣ ಇಲ್ಲದಿದ್ದರೆ ಬೋರ್ವೆಲ್ ನೀರು ಅಂತರ್ಜಲ ಹೆಚ್ಚುತ್ತದೆ. ಶೇಕಡ 80 % ಬೋರ್ವೆಲ್ ಗಳು ನೀರು ಇರುವುದಿಲ್ಲ ನಮ್ಮ ಗ್ರಾಮದ ಸುಂದರ ತುಂಗಭದ್ರ ಡ್ಯಾಮ್ ಬ್ಯಾಕ್ ವಾಟರ್ ಇರುವುದರಿಂದ ನೋಡಲು ಸುಂದರವಾಗಿರುತ್ತದೆ ಇಂದಿನ ವರ್ಷ ತುಂಗಭದ್ರ ಡ್ಯಾಮ್ ನೀರು ಕಡಿಮೆ ದಿನಗಳ ಬಂದು ಹೋಗಿರುವುದರಿಂದ ಇಲ್ಲಿ ರೈತರಿಗೆ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದಕ್ಕೆ ಪರಿಹಾರ ಕೆರೆ ಹೂಳೆತ್ತುವುದು ಗ್ರಾಮ ಪಂಚಾಯಿತಿ ಸಹಾಯದಿಂದ ಉದ್ಯೋಗ ಖಾತರಿ ಪ್ರತಿ ವರ್ಷದಂತೆ ಈ ವರ್ಷ ಕೂಡ ನಡುಯುವುದರಿಂದ ಕೂಲಿ ಕಾರ್ಮಿಕರು ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗಿದೆ. ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಾಕಾರದಿಂದ ಹೆಚ್ಚು ಅವಕಾಶ ಒದಗಿಸುವುದರಿಂದ ಬಡ ಕುಟುಂಬಗಳಿಗೆ ಸಹಾಯ ಅವಶ್ಯಕತೆ ಇರುತ್ತದೆ ಗ್ರಾಮದ ಬಡ ಕುಟುಂಬ . ಉದ್ಯೋಗ ಖಾತ್ರಿ ವರದಾನ…

ವರದಿ :- ಪ್ರಕಾಶ್ ಕಲ್ಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend