ಸ್ನೇಹ ಸಮ್ಮಿಲನ ಕಾರ್ಯಕ್ರಮ ಶ್ರೀ ಕೌದಿ ಮಹಾಂತೇಶ್ವರ ಪ್ರೌಢಶಾಲೆ ಬಾಚಿಗೊಂಡನಹಳ್ಳಿ -1 ವಿದ್ಯಾರ್ಥಿಗಳು ವಿಜಯಶ್ರೀ ರೆಸಾರ್ಟ್ ಹೊಸಪೇಟೆ 20 ವರ್ಷಗಳ ಬಳಿಕ ಒಂದೆಡೆ ಸೇರುತ್ತಿರುವುದು ಒಂದು ವಿಸ್ಮಯವಾಗಿದೆ. ಒಂದು ಶಾಲೆ ಬಿಟ್ಟು ಬೇರೆ ಕಡೆ ಹೋದ ನಂತರ ಯಾರು ಸಂಪರ್ಕ ದಲ್ಲಿರಲಿಲ್ಲ. ಒಂದು ವರ್ಷದೀಚೆಗೆ ಎಲ್ಲರೂ ಸಂಪರ್ಕಕ್ಕೆ ಬಂದು ಈಗ ಕುಟುಂಬದವರ ಜೊತೆಗೆ ಒಟ್ಟಾಗಿ ಸೇರಿದ್ದು ಬಾರಿ ಖುಷಿ ತಂದಿತು ಬಾಲ್ಯದ ದಿನಗಳು ನೆನೆದು ಎಲ್ಲರೂ ಭಾವುಕರಾಗಿದ್ದೆವು ಅನೇಕರು ಅಭಿಪ್ರಾಯ ಪಟ್ಟರು ತಮ್ಮ ವಿದ್ಯಾರ್ಥಿ ಜೀವನ ಶಿಕ್ಷಣ ಸಾಧನೆ ವೃತ್ತಿಜೀವನ ಕುರಿತು ಪರಸ್ಪರ ಅನಿಸಿಕೆಗಳನ್ನು ವ್ಯಕ್ತಪಡಿಸಿದವರು. ಈ ಕಾರ್ಯಕ್ರಮ ಆಯೋಜಕರು :- ಯಲ್ಲಾಪುರ್ ಚಂದ್ರಶೇಖರ್ & ಇಟಗಿ ಗುರುಬಸವರಾಜ್ . ನಾಗರಾಜ್ ಪೊಲೀಸ್. ಗೆಳೆಯ / ಗೆಳತಿಯರು ಸಂತೋಷದಿಂದ. ಮಧ್ಯಾಹ್ನದ ಊಟದ ಜೊತೆಗೆ ಮನರಂಜನೆ. ಮರೆಯಲಾರದ ನೆನಪಿನ ಸುಮಾರು 40ಕ್ಕೂ ಹೆಚ್ಚು ಮಾಜಿ ವಿದ್ಯಾರ್ಥಿಗಳು ಈ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿ ಆಯಿತು..
ವರದಿ :- ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030