ಬಾಚಿಗೊಂಡನಹಳ್ಳಿಯಲ್ಲಿ..ಇಂದು ಕೌಧಿ ಮಾಂತೇಶ್ವರ ಪ್ರಾಢಶಾಲೆ ಬಿ. ಜಿ.ಹಳ್ಳಿಯಲ್ಲಿ. ಶ್ರೀಯುತ ಕೆ. ಚನ್ನಬಸನಗೌಡ್ರ. ECO ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ…ಅಂಗವಾಗಿ ಸಸಿ ನೆಡುವುದರ ಮೂಲಕ ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆ ಮಾಹಿತಿ ನೀಡಲಾಯಿತು ಇ ಕಾರ್ಯಕ್ರಮದ ಅಧ್ಯಕ್ಷರು ಶ್ರೀಯುತ ಅಕ್ಕಿ ಕೊಟ್ರಪ್ಪನವರು ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಮರ ಬೆಳೆಸುವುದರಿಂದ ಭೂಮಿಗೆ ನಮ್ಮ ಕೊಡುಗೆ ಎಷ್ಟು ಮಹತ್ವ ಎಂಬುದನ್ನು ತಿಳಿಸಿದರು ಅದೇ ರೀತಿ ಸರ್ವ ಶಾಲಾ ಸುಧಾರಣೆ ಸಮಿತಿ ಸದಸ್ಯರಾದ ಭರತೇಶ್. ಕಲ್ಮನಿ ವಿರೂಪಾಕ್ಷಪ್ಪ. ಬಾವಿಹಳ್ಳ. ಕೊಟ್ರೇಶ್. ಮೇಘರಾಜ್ ಒಂಟಿ. ಕೊಪ್ಪಲ್ ದೊಡ್ಡಬಸಪ್ಪ. ಅನೀಲ್ ಉಪ್ಪಾರ್. ಹೊಸಕೆರೆ ವಿರೂಪಾಕ್ಷಪ್ಪ. ಹೆಗಡಿ ಕರಬಸಪ್ಪ. ಗುರುಮೂರ್ತಿ. ಹಾಗೂ ಶಾಲಾ ಮುಕ್ಯೋಪಾಧ್ಯಾಯರಾದ ವಿ ಪ್ರಕಾಶಪ್ಪ. ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳೊಂದಿಗೆ ಆಚರಿಸಲಾಯಿತು…
ವರದಿ:- ಪ್ರಕಾಶ್ ಕಲ್ಮನಿ. ಹಗರಿಬೊಮ್ಮನಹಳ್ಳಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030