ಜಗತ್ತಿನ ಅತ್ಯಂತ ಶಕ್ತಿಯುತ ಚಿಕಿತ್ಸೆ ಆಯುರ್ವೇದ, ನಾಟಿ ವೈದ್ಯ ಪಂಡಿತ “ಎಲ್ಲಾಪುರ ಮಹೇಶಪ್ಪ”…!!!

Listen to this article

ನಾಟಿ ವೈದ್ಯ ಪದ್ಧತಿ ಭಾರತದ ಪುರತನ ಔಷಧಿ ಪದ್ಧತಿಯಾಗಿ ಆಯುರ್ವೇದ ಚಿಕಿತ್ಸೆ ಪದ್ಧತಿ ಬೆಳೆದು ಬಂದ ದಾರಿ ಜಗತ್ತಿನ ಅತ್ಯಂತ ಶಕ್ತಿಯುತ ಆಯುರ್ವೇದ ನಾಟಿ ವೈದ್ಯ ಪಂಡಿತ “ಎಲ್ಲಾಪುರ ಮಹೇಶಪ್ಪ” ಬಾಚಿಗೊಂಡನಹಳ್ಳಿ -1 ಚೇಳು ಕಚ್ಚಿದ ತಕ್ಷಣ ಅವರು 30 ನಿಮಿಷದಲ್ಲಿ ಇಳಿಕೆ ಗುಣಮುಖ ಅದರ ಉಷಾ ಮೈ ತುಂಬಾ ಹಾರಾಡದಂತೆ ಗಿಡಮೂಲಿಕೆಗಳಿಂದ ರೋಗಗಳು ನಿವಾರಣೆ ನಮ್ಮೂರಿನ ಹಸುಗಳು ಕಣ್ಣಿನ ಸಮಸ್ಯೆ ಉತ್ತಮ ಗುಣಮುಖ ಚಿಕಿತ್ಸೆ ಕೊಟ್ಟಿರುತ್ತಾರೆ. ತಲೆನೋವು. ಕೆಮ್ಮು. ಕಫ. ಕಿವಿ ನೋವು. ಗ್ಯಾಸ್ಟಿಕ್. ರಕ್ತ ಹೀನತೆ. ಋತುಚಕ್ರ. ಮೂಳೆಮುರಿತ . ಹಲವು ಚಿಕಿತ್ಸೆ “ಸಾವಿರಾರು ಜನರ ಉಚಿತ ” ಸೇವೆ ಸತತ 30 ವರ್ಷಗಳ ಹಿಂದೆ ಬೆಳೆದು ಬಂದಿದೆ ಸ್ಥಳ:- ಬಾಚಿಗೊಂಡಹಳ್ಳಿ -1.

ವರದಿ – ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend