ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ರೈತಸಂಘ ಆಗ್ರಹಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಮಾಲವಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಸಹಮತ ವೇದಿಕೆ ಪದಾಧಿಕಾರಿಗಳು ಮುನಿರಾಬಾದ್ ನ ನೀರಾವರಿ ಇಲಾಖೆ ಕಚೇರಿಯ ತಾಂತ್ರಿಕ ವಿಭಾಗ ಅಧಿಕಾರಿ ಲತಾ ಹಿರೇಮಠಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಜಿ. ಲಕ್ಷ್ಮಿಪತಿ ಮಾತನಾಡಿ ಮಹತ್ವಕಾಂಕ್ಷೆ ಶಾಶ್ವತ ನೀರೊದಗಿಸುವ ಯೋಜನೆ ಮಾಲವಿ ಜಲಾಶಯ ಕಳೆದ ವರ್ಷ ಭರ್ತಿಯಾಗಿತ್ತು. ಗೇಟ್ ಗಳನ್ನು ತೆರೆಯುವ ಮೂಲಕ ಹಗರಿ ಹಳ್ಳ ಸೇರಿ ಬ್ಯಾಲಾಳು ಕೆರೆ ತುಂಬಿಸಲಾಗಿತ್ತು ಎಂದರು…
ವರದಿ :- ಎಸ್.ಜಿ. ನಾಗಾರ್ಜುನ. ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030