ಶಾಸಕರಿಂದ ಚಿಲುವಾರು ಬಂಡಿ ಏತನೀರಾವರಿ ಕಾಮಗಾರಿ ವೀಕ್ಷಣೆ :-ಕಡಲಬಾಳು, ಹೊಸ ಆನಂದ ದೇವನಹಳ್ಳಿ, ಪಿಂಜಾರ್ ಹೆಗ್ಡಾಳ್, ಅಂಕಸಮುದ್ರ, ಅಡವಿ ಆನಂದದೇವನಹಳ್ಳಿ, ಬಾಚಿಗೊಂಡನಹಳ್ಳಿ ಗ್ರಾಮಗಳ ರೈತರ ಪಾಲಿಗೆ ಬಹು ಮುಖ್ಯವಾದ, ಚಿಲವಾರ ಬಂಡಿ ಏತ ನೀರಾವರಿಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ, ರೈತರ ಹೊಲಗಳಿಗೆ ನೀರು ಹರಿಸುವ ಸಂಬಂಧ, ರೈತ ಮುಖಂಡರು, ರೈತ ಬಾಂಧವರು,ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆಗೆ ಕಾಮಗಾರಿ ವೀಕ್ಷಣೆ ಮಾಡುವ ಉದ್ದೇಶದಿಂದ,*
*ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ನೇಮಿರಾಜ್ ನಾಯಕ್ ಸರ್ ರವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲಿದ್ದು, ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಮುಖಂಡರು, ರೈತ ನಾಯಕರು, ಅನ್ನದಾತರು, ಕಾರ್ಯಕರ್ತರು, ಮುಖಂಡರು ತಪ್ಪದೆ ಹಾಜರಿರಬೇಕಾಗಿ ವಿನಂತಿ
ದಿನಾಂಕ : 30-05-2024
ಸಮಯ : ಬೆಳಿಗ್ಗೆ 10:00 ಘಂಟೆಗೆ
ಸ್ಥಳ:ಚೀಲವರ ಬಂಡಿ (ಗುಡ್ಡದ)ಹತ್ತಿರ
ವರದಿ:- ಎಸ್ ಜಿ ನಾಗಾರ್ಜುನ. ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030