ಸಮಾಜ ಸೇವಕರಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು…!!!

Listen to this article

ಇಂದು ಕೌದಿ ಮಹಾಂತೇಶ್ವರ ಪ್ರೌಢ ಶಾಲೆ ಬಾಚಿಗೊಂಡನಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಯಾದ
ಶ್ರೀಯುತ ಡಾಕ್ಟರ್ G ಪ್ರಕಾಶ್ ಬಿಜಿಹಳ್ಳಿ 2ನೇ ಕಾಲೋನಿಯ ಸಮಾಜಸೇವಕರು ಆದ ಇವರು 8,9&10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ 3 ನೋಟ್ ಪುಸ್ತಕಗಳನ್ನು ಹಾಗೂ ಒಂದು ಪೆನ್ನನ್ನು ವಿತರಣಿ ಮಾಡಿದರು ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಗರಿಬೊಮ್ಮನಹಳ್ಳಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀ ಲೋಕಪ್ಪ ಗುರುಗಳು ಹಾಗೂ ಕೌದಿ ಮಹಾಂತೇಶ್ವರ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಪ್ರಕಾಶಪ್ಪ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು…

 


ವರದಿ:- ಎಸ್ ಜಿ ನಾಗಾರ್ಜುನ. ಹಗರಿಬೊಮ್ಮನಹಳ್ಳಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend