ಶಾಸಕರಿಂದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ…!!!

Listen to this article

ಶಾಸಕರಿಂದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ
ಸುರುಪುರು: ಕಕ್ಕೇರಾ ದಿಂದ ಎಂ ಎಂ ದೊಡ್ಡಿವರೆಗೆ 2023.24ನೇ ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆಯಡಿಯಲ್ಲಿ ಬಿಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಸುರಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಾ ವೇಣುಗೋಪಾಲ ನಾಯಕ ಧಣಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜಾ ವಿಜಯಕುಮಾರ ನಾಯಕ ಧಣಿಯವರು,ವಿಠ್ಠಲ ವಿ ಯಾದವ ಅವರು,ಮಲ್ಲಣ್ಣ ಸಾಹುಕಾರ, ನವೀನಗೌಡ ಜಾಗಿರದಾರ,ನಿಂಗರಾಜ ಬಾಚಿಮಟ್ಟಿ, ಕಕ್ಕೇರಾ ಪುರಸಭೆಯ ಅಧ್ಯಕ್ಷರು,ಸದಸ್ಯರು,ಕಾಂಗ್ರೆಸ ಪಕ್ಷದ ಹಿರಿಯ ಕಿರಿಯ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend