ನಗರದ ಪಶುವೈದ್ಯರ ಆಸ್ಪತ್ರೆ ಮುಂಬಾಗ ನೀರಿನ ಪೈಪ್ ಲೈನ್ ಹೊಡೆದು ೩ ೪ ತಿಂಗಳು ಕಳೆದರು ಯವೊಬ್ಬ ಅಧೀಕಾರಿಯ ಗಮನಕ್ಕೆ ಬಾರದೆ ಇರುವುದು ಅಚ್ಚರಿ ಸಂಗತಿ ಇದೆ ರಸ್ತೆ ಮೂಲಕ ದಿನನಿತ್ಯ ಇದೆ ರಸ್ತೆಯ ಮುಲಕ ತಮ್ಮ ಕಛೇರಿಗೆ ಓಡಟ ಯಾರ ಗಮನಕ್ಕೆ ಬಂದಿಲ್ಲ ಈ ಕುರಿತು ಸರ್ವಜನಿಕರು ನಗರ ಸಭೆ ವಿರುದ್ದ ಹಿಡ್ಡಿ ಶಾಪ್ ಹಾಕುತ್ತಿದ್ದರೆ ಈ ದುರಸ್ತಿಯಿಂದ ಸಾವಿರಾರು ಲೀಟರ್ ನೀರು ಪೋಲ್ ಅಗುತ್ತಿದು ಇದನ್ನು ಪರಿಶೀಲನಗೆ ಯಾವೊಬ್ಬ ಅಧಿಕಾರಿಯು ಬಂದಿಲ್ಲ ಈ ಪೈಪ್ ಲೈನ್ ರಸ್ತೆ ಮದ್ಯನೆ ಹೋಡೆದಿದ್ದು ಇದರಿಂದ ಟ್ರಾಫಿಕ್ ಸಮಸ್ಯೆ ಸಹ ಉಂಟಾಗುತ್ತದೆ ಇದು ರಾಷ್ಟ್ರಿಯ ಹೆದ್ದಾರಿ ಅಗಿದ್ದರು ಯಾವುದೇ ಪ್ರಯೋಜನ ಇಲ್ಲ ಇದಕ್ಕೆ ಸಂಬಂದ ಪಟ್ಟ ಅಧಿಕಾರಿ ಕರೆ ಮಾಡಿದರೆ ಯವುದೇ ಉತ್ತರ ವಿರುವುದಿಲ್ಲ.
ಕೋಟ್ :-ಎ ಡಬ್ಲೂ ಸರ್ವಜನಿಕರ ಕರೆಗೆ ಸ್ಪದಿಸುವುದುಲ್ಲ ಇನ್ನು ಇದರ ದುರಸ್ತಿ ಕಾರ್ಯ ಆಗದಿದರೆ ಸರ್ವಜಿನಕರ ಹೋರಟ ಮಾಡುವುದಾಗಿ ಸ್ಥಳಿಯರಿಂದ ಕೇಳ್ಪಟಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030