ಸಿರುಗುಪ್ಪ ಅಂಗನವಾಡಿ ಕಾರ್ಯಕರ್ತರ ಪ್ರತಿಬಟನೆ…!!!

Listen to this article

ನಗರದಲ್ಲಿ ಎಸ್ ಡಿ ಎಸ್ ಅಂಗನವಾಡಿ ಕಾರ್ಯಕರ್ತೆಯರ LKG UKG ಶಿಕ್ಷಣ ಇಲಾಖಗೆ ಸೇರ್ಪಡೆ ಆದುದರಿಂದ ಈ ದಿನ ನಮ್ಮ ಸಿರುಗುಪ್ಪ ಶಾಸಕರ ಮನೆಗೆ ಮುತಿಗೆ ಹಾಕಲು ಮುಂದಾಗಿದು ಈ ಪ್ರತಿಬಟನೆಗೆ ಮನವೊಲಿಸಲು ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು , ಉಪಸ್ಥಿತರಿದ್ದರು , ಈ ಒಂದು ಪ್ರತಿಬಟನೆಗೆ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಈ ಮೂಲಕ ಶಾಸಕರಿಗೆ ಪತ್ರದ ಮೂಲಕ ಮನವಿ ಮಾಡಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಬೇಡಿಕೆಗಳು ಈಡೇರಿಸುರುವುದ್ದಿಲ್ಲ ಈ ಸರ್ಕಾರ ಆಗಿರ್ಬೋದು ಈ ಹಿಂದಿನ ಸರ್ಕಾರ ನಮ್ಮ ಕೋರಿಕೆಗೆ ಸ್ಪಂದಿಸುದೇ ಇರುವುದು. ಹೈದರಾಬಾದ್ ಕರ್ನಾಟಕ ಭಾಗದ 7ಜಿಲ್ಲೆ ಗಳಿಗೆ ಈಗಾಗಲೇ ಶಿಕ್ಷಣ ಇಲಾಖಗೆ ಆದೇಶ ಹೊರಡಿಸಿದ್ದು ಈ ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಬಟನೆ ನಡೆಸಲಾಯಿತು..

ವರದಿ. ಉಮೇಶ್, ವಿ, ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend