ಸಂಡೂರು ತಾಲೂಕಿನಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಿತು…!!!

Listen to this article

ಸಂಡೂರು ತಾಲೂಕಿನಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ 143 ರಿಂದ 150ರ ವರೆಗೆ ಸರ್ವಜನಿಕರ ಅರ್ಜಿ ಸಲ್ಲಿಸಿದರು ಈ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಹೊತ್ತು ತಂದ ರೈತರ ಬೇಡಿಕೆಗಳು ಸರ್ವೇ ಸಪ್ಲಿಮೆಂಟ್ ಸಮಯದಲ್ಲಿ ಕರಾಬು ಎಂದು ಮಾಡಿರುವ ಜಮೀನನ್ನು ಪುನರ್ ಪರಿಶೀಲಿಸಿ ರೈತರಿಗೆ ಪಟ್ಟ ಕೊಡಬೇಕು.

ಹಾಗೂ ನಾರಿಯಾದ ಜಲಾಶಯ ಕಾಮಗಾರಿಯನ್ನು ಪರಿಶೀಲಿಸಬೇಕು ಹಾಗೂ ನೌಕರರ ಸಂಘದಿಂದ ವಿಜಯ ಸರ್ಕಲ್ ಇಂದ ಬಂದು ಜಾತದ ಮುಖಾಂತರ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾನ್ಯ ಸಂಸದರು ಹಾಗೂ ತಾಲೂಕಿನ ಸಿಬ್ಬಂದಿಯವರು ಎಲ್ಲರೂ ಜಿಲ್ಲಾ ಸಿಇಓ ಇದ್ದರೂ ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕೆಲಸ ಮಾಡಿಸಿ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿಯವರು ಮಾತನಾಡಿ ಸಭೆ ಮುಕ್ತಾಯಗೊಳಿಸಿದರು…

ವರದಿ. ಉಜ್ಜಿನಯ್ಯ ಸಂಡೂರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend