ಮಾಜಿ ಶಾಸಕರು ಹಾಗೂ ಈಗಿನ ಸಂಸದರ ಸಂಬಂಧಿ ಪಕ್ಷೇತರ ಅಭ್ಯರ್ಥಿಯಾಗಿ ಸೊಂಡೂರಿನಲ್ಲಿ ನಾಮಪತ್ರ ಸಲ್ಲಿಕೆ
ಇಂದು ಸಂಡೂರಿನಲ್ಲಿ
ಎನ್, ವೆಂಕಣ್ಣ
ಗೊಲ್ಲ ಲಿಂಗಮ್ಮನಹಳ್ಳಿ, ಪಂಚಾಯಿತಿಗೆ ಸೇರುವ ಯರದಮ್ಮನಹಳ್ಳಿ
ಇವರು ನಾನು ಬಹಳ ವರ್ಷಗಳಿಂದ ಕಾಂಗ್ರೆಸ್ ಮಾಜಿ ಶಾಸಕರಾದ ಹಾಲಿ ಎಂಪಿ ಆಗಿರುವ ತುಕಾರಾಂ
ಅವರಿಗೆ ಬಹಳಷ್ಟು ಸಹಕಾರ ಕೊಟ್ಟು ಇಲ್ಲಿಯವರೆಗೆ ಅವರ ಜೊತೆಯಲ್ಲೇ ಇದ್ದು ಎಲ್ಲಾ ಚುನಾವಣೆಯಲ್ಲಿ ಹಳ್ಳಿಯಿಂದ ಜನರನ್ನು ಕರೆದುಕೊಂಡು ಮನೆ ಮನೆಗೆ ಹೋಗಿ ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೇವೆ ಅವರು ನಮ್ಮ ಕಾರ್ಯಕರ್ತರನ್ನು ನಮ್ಮನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಷ್ಟು ಸಾರಿ ಮಾತನಾಡಿದರು.
ಅವರು ಯಾವುದೇ ರೀತಿ ಕಾರ್ಯಕರ್ತರಿಗೆ ಗೌರವ ಕೊಡುತ್ತಿಲ್ಲ,
ಏಕ ಚಕ್ರಾಧಿಪತ್ಯ ಮಾಡುತ್ತಾರೆ ಆದ್ದರಿಂದ ಸಂತೋಷ್ ಲಾಡು ಶಾಸಕರನ್ನು ಸಾಕಷ್ಟು ಬಾರಿ ಫೋನ್ ಮಾಡಿ ಕೇಳಿದರೂ ಕೂಡ ನಮಗೆ ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ,
ಹಾಗೂ ಸಾಕಷ್ಟು ಬಾರಿ ಎಲ್ಲಾ ಕಾರ್ಯಕ್ರಮದಲ್ಲಿ ನಾವು ಮುಂದೆ ನಿಂತು ಕೆಲಸ ಮಾಡಿದ್ದೇವೆ ಆದರೆ ನಮ್ಮ ನಂಬಿದ ತಾಲೂಕಿನ ಕಾರ್ಯಕರ್ತರ ಜಮೀನುಗಳು ಕೂಡ ಕಳೆದುಕೊಂಡಿದ್ದಾರೆ ಕಾಗೋಡು ತಿಮ್ಮಪ್ಪ ಸಾರ್ ಅಂದು ಹೋರಾಟ ಮಾಡಿ ಪಟ್ಟ ಕೊಡಿಸಿದರು ಗೋರ್ಪಡೆ ಅವರ ಕಾಲದಲ್ಲಿ ಆ ಜಮೀನುಗಳಿಗೆ ಇವತ್ತು ಆ ಜಮೀನಿನಲ್ಲಿ ರೈತರ ಜಮೀನಿಗೆ,
ಖಾತೆ ಮಾಡಿಸಿರುವುದಿಲ್ಲ ಹೆಸರುಗಳ ಇಲ್ಲ ಆದ್ದರಿಂದ ಸಾಕಷ್ಟು ಮನನೊಂದು ಇಂದು ಚುನಾವಣೆ ಯಲ್ಲಿ ನಾನು ಪಕ್ಷ ಹಿತರಾಗಿ ಸ್ಪರ್ಧಿಸುತ್ತೇನೆ
ಎಂದು ಚುನಾವಣಾ ಅಧಿಕಾರಿ ಇವರಿಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು ಈ ಸಂದರ್ಭದಲ್ಲಿ ಎಲ್ಲಪ್ಪ ವೆಂಕಟೇಶ್ ತಿಪ್ಪೇಸ್ವಾಮಿ ಬಸವರಾಜ್ ಚೆನ್ನಯ್ಯ ಗಂಗಾಧರ ಶಿವರಾಜ್ ಎನ್ಬಿ, ಎನ್ ಬಸವರಾಜ್ ಎನ್ ಶಿವರಾಜ್ ವೆಂಕಟ್ ಕುಮಾರ್ ಕಾರ್ತಿಕ್ ಆಂಜನೇಯ ವಲಿಸಾಬು ಇನ್ನು ಮುಂತಾದವರು ಇದ್ದರು…
ವರದಿ. ಎಂ, ಉಜ್ಜಿನಯ್ಯ ಸಂಡೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030