ಸಂಡೂರು:: ಅನಾಥ ನೆರಳು ಸೇವಾ ಟ್ರಸ್ಟಿಗೆ ಸಾಥ್ ನೀಡಿದ ಜೀವನ್ ಸಂಗೀತ್ ಸಂಸ್ಥೆ ” ಬಡ ವಿದ್ಯಾರ್ಥಿನಿಯಾಗೆ ಆಸರೆಯಾದ ಗೀತಾ ವೀರೇಶ್…!!!

Listen to this article

ಸಂಡೂರು:: ಅನಾಥ ನೆರಳು ಸೇವಾ ಟ್ರಸ್ಟಿಗೆ ಸಾಥ್ ನೀಡಿದ ಜೀವನ್ ಸಂಗೀತ್ ಸಂಸ್ಥೆ ” ಬಡ ವಿದ್ಯಾರ್ಥಿನಿಯಾಗೆ ಆಸರೆಯಾದ ಗೀತಾ ವೀರೇಶ್ “… ಎಂಟು ವರ್ಷಗಳಿಂದ ಅನಾಥ ನೆರಳು ಸೇವಾ ಟ್ರಸ್ಟ್. ನಾ ಅಧ್ಯಕ್ಷರು ಕಾಶಪ್ಪ, ಕಾರ್ಯದರ್ಶಿಗಳು ಪ್ರಕಾಶ್ ಬಿ, ಹಾಗೂ ಸರ್ವ ಸದಸ್ಯರು, ಅನಾಥ ನೆರಳು ಸೇವಾ ಟ್ರಸ್ಟ್ ವತಿಯಿಂದ. ಅನಾಥ ಮಕ್ಕಳಿಗೆ, ಬಡ ಮಕ್ಕಳಿಗೆ, ಸ್ಲಂ ಮಕ್ಕಳಿಗೆ, ವಿದ್ಯಾಭ್ಯಾಸಕ್ಕೆ ಬೇಕಾದ ಶೈಕ್ಷಣಿಕ ಸಾಮಗ್ರಿಗಳಾದ. ನೋಟ್ ಬುಕ್, ಪೆನ್, ಶಾಲಾ ಶುಲ್ಕ, ಪ್ರವಾಸ ಶುಲ್ಕ, ಬಟ್ಟೆ, ಹೀಗೆ ಅನೇಕ ರೀತಿಯ ಸಹಾಯಧನವನ್ನು. ಮಾಡುತ್ತಾ ಬಂದಿದೆ. ಈಗ ಟ್ರಸ್ಟಿಗೆ ” ಜೀವನ್ ಸಂಗೀತ್. ಸಂಸ್ಥೆಯು ಕೈಜೋಡಿಸಿದೆ ನಮ್ಮ ಟ್ರಸ್ಟ್ ನ ಸಾಮಾಜಿಕ ಕಾರ್ಯ ಸೇವೆಯನ್ನು ಗುರುತಿಸಿದ. ಜೀವನ್ ಸಂಗೀತ ಸಂಸ್ಥೆಯ ಅಧ್ಯಕ್ಷರಾದ ಗೀತ ವೀರೇಶ್ ಅವರು. ಸಂಡೂರು ಅನಾಥ ನೆರಳು ಸೇವಾ ಟ್ರಸ್ಟಿಗೆ ಸಾತ್ ನೀಡಿದ್ದಾರೆ. ಸಂಸ್ಥೆಯ ಅಧ್ಯಕ್ಷರು ಗೀತ ವೀರೇಶ್ ಅವರು ಮತ್ತು ಸಂಗಡಿಗರಾದ ಶಿಲ್ಪ ಜೋಶಿ, ಸತೀಶ್, ಸೇರಿ ಚೋರನೂರು ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ , ಬಡ ಕುಟುಂಬದ ಡಿ ಮಲ್ಲಾಪುರ ಗ್ರಾಮದ,ಸಂಜನಾ ಎಂಬ ಬಡ ವಿದ್ಯಾರ್ಥಿನಿಯಾಗೆ. ಆಸರೆಯಾಗಿದ್ದಾರೆ. ಸಂಜನಾ ನವರನ್ನು ಭೇಟಿ ಮಾಡಿ ಅವರ ಬಡ ಕುಟುಂಬದ ಮನೆಯ ಪರಿಸ್ಥಿತಿಯನ್ನು ನೋಡಿ, ಸಮವಸ್ತ್ರ, ನೋಟ್ ಬುಕ್, ಪೆನ್, ಆಹಾರ ಧಾನ್ಯ, ಒಂದಿಷ್ಟು ಹಣದ ಸಹಾಯ ನೀಡಿ ಆಸರೆಯಾಗಿದ್ದಾರೆ. ಅನಾಥ ನೆರಳು ಸೇವೆ ಟ್ರಸ್ಟ್ ಕಾರ್ಯದರ್ಶಿ. ಪ್ರಕಾಶ್ ಬಿ, ಸಂಜನಾಳ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು. ಸಂಜನಾಳ ಬಡ ಕುಟುಂಬದ ಪರಿಸ್ಥಿತಿಯನ್ನು. ಕಂಡು ಏನಾದರೂ ಸಹಾಯ ಮಾಡಲು ಚಿಂತಿಸಿದ್ದಾರೆ. ಅದೇ ಸಮಯದಲ್ಲಿ ಸಂಜನಾಳ ಕುಟುಂಬಕ್ಕೆ ಸಹಾಯ ಮಾಡಲು, ” ಜೀವನ್ ಸಂಗೀತ ಸಂಸ್ಥೆ ಮುಂದೆ ಬಂದಿದೆ. ಸಂಜನಾಳ ಕುಟುಂಬಕ್ಕೆ ಬೇಕಾದ ಅಗತ್ಯತೆ ವಸ್ತುಗಳು ನೀಡಿ, ಆಸರೆಯಾಗಿದ್ದಾರೆ. ಈ ಪ್ರೀತಿಯ ಸಹಾಯ ಮಾಡುವ ಹೃದಯಗಳನ್ನು ಕಂಡು, ” ಅನಾಥ ನೆರಳು ಸೇವಾ ಟ್ರಸ್ಟ್ ” ಅಧ್ಯಕ್ಷರಾದ ಕಾಶಪ್ಪ, ಕಾರ್ಯದರ್ಶಿಗಳಾದ ಪ್ರಕಾಶ್, ಸದಸ್ಯರಾದ ಓಬಳೇಶ್, ಹಾಗೂ ಸರ್ವ ಸದಸ್ಯರು. ” ಜೀವನ್ ಸಂಗೀತ ಸಂಸ್ಥೆಗೆ ” ಅಭಿನಂದನೆ ಸಲ್ಲಿಸಿದ್ದಾರೆ…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend