ಸಂಡೂರು ತಾಲೂಕಿನ ಆದ್ಯಂತ ಮಳೆಯ ಆರ್ಭಟ ಅನೇಕ ರೀತಿಯಲ್ಲಿ ಹಾನಿ…!!!

Listen to this article

ಸಂಡೂರನ್ನು ಬೆಚ್ಚಿ ಬೀಳಿಸಿದ ವರ್ಣ. ರಾತ್ರಿ ಸುರಿದ ಮಳೆಗೆ ಅನೇಕ ಮೈನ್ಸ್ ಗಳಲ್ಲಿ ಮೈಸ್ ಲಾರಿಗಳು ನೀರಿನಲ್ಲಿ ಮುಳುಗಿ ನೆಲಸಮ. ಸಂಡೂರು ತಾಲೂಕಿನ ಆದ್ಯಂತ ಮಳೆಯು  ಆರ್ಭಟಿಸಿದ್ದು . ಸಂಡೂರು ವಾಯುನಾಡಿನಂತೆ. ಜನರಿಗೆ ಕಂಡಿದ್ದು ಸಂಡೂರು ಜನತೆಗೆ ಗಾಬರಿ ಮೂಡಿಸಿದೇ. ನಿನ್ನೆ ರಾತ್ರಿ 10:00 ಗಂಟೆಗೆ ಶುರುವಾದ ಮಳೆಯು ಮುಂಜಾನೆಯ 5:00 ಗಂಟೆ ವರೆಗೆ ವರ್ಣನ ಆರ್ಭಟ ಒಂದೇ ಸಮನ ಆರ್ಭಟಿಸಿದೆ. ಮುಂಜಾನೆಯ 5:00 ಗಂಟೆ ಸಮಯದಲ್ಲಿ ವರ್ಣ ಸಮಾಧಾನಗೊಂಡಿದೆ. ಬೆಳಿಗ್ಗೆ ನೋಡಿದ ಜನರು, ಲಾರಿ ಡ್ರೈವರ್ ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಮಳೆಯಿಂದಾಗಿ ಅನೇಕ ಮೈನ್ಸ್ ಗಳಲ್ಲಿ ಲಾರಿಗಳು ನೀರಿನಲ್ಲಿ ಮುಳುಗಿ ನೆಲಸಮವಾಗಿವೇ.

ಮೈನ್ಸ್ ಲಾರಿಗಳು ಬೆಳಿಗ್ಗೆ ಪೂರ್ತಿ ಟ್ರಿಪ್ ಹೊಡಿದು ರಾತ್ರಿ ಸಮಯದಲ್ಲಿ ಲಾರಿಗಳನ್ನು ಮೈಸ್ನಲ್ಲೇ ನಿಲ್ಲಿಸಿ ಮನೆಗೆ ಬರುವ ವಾಡಿಕೆ ಇದೆ. ಆದರೆ ನಿನ್ನೆ ಸುರಿದ ಮಳೆಗೆ ಅನೇಕ ಮೈಸುಗಳಲ್ಲಿ ಲಾರಿಗಳು ಮಳೆ ನೀರಿನಲ್ಲಿ ಮುಳುಗಿ ಹೋಗುವೆ. ಇನ್ನು ಕೆಲವು ಲಾರಿಗಳು ನೆಲಸಮಗೊಂಡಿವೆ. ಇದನ್ನು ಕಂಡು ಲಾರಿ ಡ್ರೈವರ್ ಗಳು ಬೆಚ್ಚಿಬಿದ್ದಿದ್ದಾರೆ. ಲಾರಿಗಳಿಂದ ಸಾವಿರಾರು ಜನರ ಜೀವನ ಸಾಗುತ್ತಿದೇ. ಈ ಮಳೆ ಆರ್ಭಟ ಕಂಡು ಜನರು ಗಾಬರಿಗೊಂಡಿದ್ದಾರೆ. ಎಲ್ಲಾ ದೃಶ್ಯವನ್ನು ಕಂಡ ಲಾರಿ ಡ್ರೈವರ್ ಗಳು ಹೊಟ್ಟೆ ಮುಟ್ಟಿಕೊಂಡಿದ್ದಾರೆ.’ದೇವರೇ ಇಂಥ ಮಳೆಯನ್ನು ಸುರಿಸಿದರೆ ನಾವು ಹೇಗೆ ಬದುಕಬೇಕೆಂದು. ನಮ್ಮನ ಕರುಣಿಸು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ….

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend