ಜೀವನ್ ಸಂಗೀತ್ ಸಂಸ್ಥೆಯ ಮೂಲಕ ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣದಂತ ಅತ್ಯುತ್ತಮ ಕಾರ್ಯಕ್ರಮಗಳು ಮಾಡುತ್ತ ಬಂದಿದ್ದೇವೆ.ಸಂಸ್ಥೆಯ ಅಧ್ಯಕ್ಷರು ಗೀತಾ ವೀರೇಶ್ ಸುಮಾರು ಒಂದುವರೆ ವರ್ಷದಿಂದ ನಮ್ಮ ಸಂಸ್ಥೆಯ ಮೂಲಕ ಅತ್ತ್ಯುತ್ತಮ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದ್ದು,, ಶಿಕ್ಷಣ,ಪರಿಸರ,ಮಹಿಳಾ ಸಬಲೀಕರಣ ಮುಖ್ಯ ಉದ್ದೇಶವಾಗಿದೆ,,,ಮೋಟೀವೇಶನ್ ಕ್ಲಾಸ್,ಸ್ಕಿಲ್ ಡೆವಲಪ್ ಕ್ಲಾಸ್,ಗಿಡ ನೆಡುವ ಕಾರ್ಯಕ್ರಮ,ಸ್ವಚ್ಛತಾ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದ್ದು ,, ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸಹ ಯೋಗ ಧ್ಯಾನ ಪ್ರಾಣಾಯಾಮ ತರಬೇತಿ ಯನ್ನು ಖೈದಿಗಳಿಗೆ ಎರಡು ಬಾರಿ ನೀಡಿದ್ದೇವೆ,,ನಮ್ಮ ಸ್ಥಳೀಯರು ಗುರ್ತಿಸಿ ಗೌರವಿಸುತ್ತಿದ್ದಾರೆ,,, ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು…
ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030