ಶ್ರೀ ಕ್ಷೇತ್ರ ಮಂತ್ರಾಲಯ ಮಠದ ಹುಂಡಿಯ ಎಣಿಕೆ ಕಾರ್ಯ…!!!

Listen to this article

ರಾಯಚೂರು
ಶ್ರೀ ಕ್ಷೇತ್ರ ಮಂತ್ರಾಲಯ ಮಠದ ಹುಂಡಿಯ ಎಣಿಕೆ ಕಾರ್ಯ…
ಮಂತ್ರಾಲಯ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ 2.94 ಕೋಟಿ ರೂಪಾಯಿ ಸಂಗ್ರಹವಾಗಿದೆ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮಠದ ಅಧಿಕಾರಿಗಳು 28 ದಿನಗಳವರೆಗೆ ಸಂಗ್ರಹವಾಗಿದ್ದ ಹುಂ ಡಿಯಲ್ಲಿನ ಹಣವನ್ನು ಮಂಗಳವಾರ ಎಣಿಕೆ ಮಾಡಲಾಯಿತು .
ಹರಕೆ ರೂಪದಲ್ಲೀ ಭಕ್ತರು 70.5 ಗ್ರಾಂ ಚಿನ್ನ , 1.240 ಗ್ರಾಮ್ ಬೆಳ್ಳಿಯನ್ನು ಶ್ರೀ ಗುರುರಾಯರಿಗೆ ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ನಾಗರಾಜ್, ವಿ, ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend