ಜೀನೂರು ಸೇತುವೆ ಕುಸಿತ ಪ್ರತಿದಿನವೂ ಬೆಳಿಗ್ಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಜೀವ ಭಯ…!!!

Listen to this article

ಜೀನೂರು ಸೇತುವೆ ಕುಸಿತ ಪ್ರತಿದಿನವೂ ಬೆಳಿಗ್ಗೆ ಯುಕೆಜಿ ಇಂದ ಹಿಡಿದು ಪಿಯು ವರೆಗೆ ನೂರಾರು ವಿದ್ಯಾರ್ಥಿಗಳು.. ಹತ್ತಾರು ಹಳ್ಳಿಗಳಾದ.. (ತಡಕಲ್ ದೋತರಬಂಡಿ ಉಟಕನೂರು ಬೆಳವಾಟ ಮರಕಂದಿನ್ನಿ ಮಲ್ಕಾಪುರ ಉದ್ಬಾಳ).. ಪ್ರತಿದಿನವೂ ಬಿತ್ತನೆ ಬೀಜ ಗೊಬ್ಬರ ತರುವ ಹಳ್ಳಿಗಳ ರೈತರು… ಪ್ರತಿದಿನವೂ ಈ ಭಾಗದ ಹಳ್ಳಿಗಳಿಗೆ ಬರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು.. ಈ ಭಾಗದ ಹಳ್ಳಿಗಳಿಗೆ ಪ್ರತಿನಿತ್ಯ ಬರುವ ಸರಕಾರಿ ಬಸ್ ಮತ್ತು ಖಾಸಗಿ ಶಾಲೆಯ ಮಿನಿ ಬಸ್ಸುಗಳು.. ಈ ಭಾಗಕ್ಕೆ ಗೊಬ್ಬರ ಸರಕುಗಳನ್ನ ತರುವ ಲಾರಿಗಳು ಇವುಗಳು ಸಂಚರಿಸದೆ ಇನ್ನು ಹತ್ತಾರು ಸಮಸ್ಯೆಗಳನ್ನ ಸೃಷ್ಟಿ ಮಾಡಿರುವ ಈ ಶಿಥಿಲಾವಸ್ಥೆಯಲ್ಲಿರುವ ಬ್ರಿಡ್ಜ್.. ಈ ಭಾಗದ ಎಲ್ಲರಿಗೂ ಜೀವ ಭಯದಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.. ಈ ಬ್ರಿಡ್ಜ್ ಯಾವಾಗ ಬೀಳುತ್ತೋ ಎನ್ನುವ ಆತಂಕ ಎಲ್ಲರಲ್ಲೂ ಮೂಡಿದೆ.. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಈ ಭಾಗದ ಮುಖಂಡರು ಗಮನಹರಿಸಬೇಕೆಂದು ಒತ್ತಾಯಿಸಿದರು.ಈ ಸಂಧರ್ಭದಲ್ಲಿ ತಡಕಲ್ ಗ್ರಾಮದ ಯುವ ಮುಖಂಡರಾದ ದುರುಗಪ್ಪ ತಡಕಲ್ ಮತ್ತು ಗ್ರಾಮದ ಜನರು ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು…

ವರದಿ. ಲಿಂಗರಾಜು ತಡಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend