ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಸಚಿವ ಜಲಸಂಪನ್ಮೂಲ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ…!!!

Listen to this article

ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಸಚಿವ ಜಲಸಂಪನ್ಮೂಲ ಗೋವಿಂದ ಕಾರಜೋಳ
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ಪಕ್ಷ ಮೇಕೆದಾಟು ಹೋರಾಟದ ತರ ಕೃಷ್ಣಯ ಬಗ್ಗೆ ಮಾಡಬೇಕಾಗಿತ್ತು
ಆದರೆ ಅವರು ಮಾಡಲ್ಲ ಮಾಡಿದರು ಅವರಿಗೆ ಜನ ಸಗಣಿಯಿಂದ ಕಲ್ಲಿನಿಂದ ಒಗೆಯುತ್ತಾರೆ.

ಇವರ ಹೋರಾಟಗಳು ಜನರ ಒಳಿತಿಗಾಗಿ ಅಲ್ಲ ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಎಂದು ಕಾರವಾಗಿ ನೂಡಿದರು.

ಕಾಂಗ್ರೆಸನವರು ಹೋರಾಟಕ್ಕಾಗಿಯೆ ಇರುವ ಪಕ್ಷ ಇದರಿಂದ ಜನರಿಗೆ ಮೋಸವೆ ಆಗುತ್ತಿದೆ

ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಹೋರಾಟವನ್ನು ಟೀಕಿಸಿದ ಸಚಿವರು

ದೇಶದಲ್ಲಿ ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಕಳೆದರು ಶೂನ್ಯ ಸಾಧನೆ ಮಾಡಿದ ಕಾಂಗ್ರೆಸ್ ಪಕ್ಷ ಈಗ ಜನರಿಗೆ ಮೊಸ ಮಾಡತಕ್ಕಂತ ರಾಜಕೀಯ ಗಿಮಿಕ್ ಹೋರಾಟಗಳನ್ನು ಮಾಡುತ್ತಿದೆ.

ಎರಡು ಸಾವಿರದಾ ಹದಿಮೂರರಲ್ಲಿ ಜನೆವರಿಯಲ್ಲಿ ಹೋಸಪೇಟಿಯಿಂದ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಕೂಡಲಸಂಗದಲ್ಲಿ ಸಮಾವೇಶ ಮಾಡಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆಲಮಟ್ಟಿ ಜಲಾಶಯ ನೀರು ಪೋಲ್ ಆಗುವುದನ್ನು ತಡೆದಿಲ್ಲ ಎಂದು ವಿರುದ್ಧ ಗುಡುಗಿದ್ದ ಕಾಂಗ್ರೆಸ್ ಐದು ವರ್ಷದಲ್ಲಿ ಅಧಿಕಾರ ಇದ್ದರು ಏನು ಮಾಡದ ಕಾಂಗ್ರೆಸ್ ಪಕ್ಷ ಇವಾಗ ಮೇಕೆದಾಟು ನೆಪ ತೆಗೆದು ಹೋರಾಟ ಮಾಡುತ್ತಿದೆ.

ವರದಿ.ಶಿವಶಂಕರ ಕಡಬಲ್ಲವರ
ಮುಧೋಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend