ಕರ್ನಾಟಕ ಸರ್ಕಾರ
ಲೋಕೋಪಯೋಗಿ ಇಲಾಖೆ
2023-24ನೇ ಸಾಲಿನ : 5054 ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗಳು- ಸುಧಾರಣೆಗಳು ಯೋಜನೆಯಡಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯರಗಟ್ಟಿ-ಬಬಲೇಶ್ವರ ರಾಜ್ಯ ಹೆದ್ದಾರಿ-55 ರಿಂದ ಮುಧೋಳ ನಿಪ್ಪಾಣಿ ರಾಜ್ಯ ಹೆಬ್ಬಾರಿ-18 ರವರೆಗೆ ಕೂಡು ರಸ್ತೆ ಸುಧಾರಣೆ ಮಾಡುವುದು.
ಅಂದಾಜು ಮೊತ್ತ 695.00 ಲಕ್ಷಗಳು
2 2024-25ನೇ ಸಾಲಿನ : 5054 ರಾಜ್ಯ ಹೆದ್ದಾರಿಗಳ ಸೇತುವೆಗಳ ಸುಧಾರಣೆಗಳು ಯೋಜನೆಯಡಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯರಗಟ್ಟಿ ಬಬಲೇಶ್ವರ ರಾಜ್ಯ ಹೆದ್ದಾರಿ – 55 ರಿಂದ ಮುಧೋಳ ನಿಷ್ಪಾಣಿ ರಾಜ್ಯ ಹೆದ್ದಾರಿ- 18 ರವರೆಗೆ ಕೂಡು ರಸ್ತೆಯ ಕಿ.ಮೀ. 1.78ರಲ್ಲಿ ಬಾಕ್ಸ್ ಕಲ್ಬರ್ಟ್ ನಿರ್ಮಾಣ ಮಾಡುವುದು ಮತ್ತು ರಸ್ತೆ ಸುಧಾರಣೆ ಮಾಡುವುದು
ಅಂದಾಜು ಮೊತ್ತ 500.00 ಲಕ್ಷಗಳು
ಒಟ್ಟು ಅಂದಾಜು ಮೊತ್ತ ರೂ. 1195.00 ಲಕ್ಷಗಳು
ಭೂಮಿ ಪೂಜಾ ಕಾರ್ಯಕ್ರಮ
ಆತ್ಮೀಯ ಶ್ರೀ ಆರ್. ಬಿ. ತಿಮ್ಮಾಪುರ
ಸನ್ಮಾನ್ಯ ಅಬಕಾರಿ ಸಚಿವರು ಕರ್ನಾಟಕ ಸರಕಾರ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ವಿಧಾನಸಭೆ ಮತಕ್ಷೇತ್ರ ಮುಧೋಳ ಇವರ ಅಮೃತ ಹಸ್ತದಿಂದ ಭೂಮಿ ಪೂಜೆವನು ನೆರವೇರಿಸಿದರು..
ವರದಿ. ಕಲ್ಮೇಶ್ ಮುದೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030