ಸನ್ಮಾನ್ಯ ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ್ ಸಾಹೇಬರು ಇಂದು ಮುಧೋಳ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಬೇಟಿ ನೀಡಿ ಸಾರ್ವಜನಿಕರಿಗೆ ಅಗತ್ಯ ಕ್ರಮಗಳ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು ಈ ವೇಳೆಯಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಸಾಹೇಬರು ವಿಧಾನಪರಿಷತ್ ಸಾಹೇಬರು ವಿಧಾನ ಪರಿಷತ್ತಿನ ಶಾಸಕರಾದ ಉಮಾಶ್ರೀ ಮೇಡಮ್ ಅವರು ಜಿಲ್ಲಾಧಿಕಾರಿಗಳ ಜಾನಕಿ ಮೇಡಂ ಅವರು ಉಪಸ್ಥಿರಿದರು…
ವರದಿ. ಕಲ್ಮೇಶ ಮುದೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030