ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರ…!!!

Listen to this article

ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರ…ಸಿಂಧನೂರು:ಇಂದು ಧುಮತಿ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ, ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ನಮ್ಮ ನಾಯಕರು ಮಾಜಿ ಸಂಸದರಾದ ಶ್ರೀ ಕೆ.ವಿರೂಪಾಕ್ಷಪ್ಪ ನವರು ಭಾಗವಹಿಸಿ ಸದಸ್ಯತ್ವದ ಮಹತ್ವ ಹಾಗೂ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರ 10 ವರ್ಷದ ಸಾಧನೆಗಳ ಬಗ್ಗೆ ಮಾತಾನಾಡಿದರು. ಈ ಸಂಧರ್ಭದಲ್ಲಿ ಮುಖಂಡರಾದ ಕೆ.ಕರಿಯಪ್ಪ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಯಂಕೋಬ ನಾಯಕ ರಾಮತ್ನಾಳ ಜಿಲ್ಲಾ ಓ.ಬಿ.ಸಿ.ಮೋರ್ಚಾ ಅಧ್ಯಕ್ಷರಾದ ಕೆ.ಹನುಮೇಶ, ಜಿಲ್ಲಾ ಮಹಿಳಾ ಪದಾಧಿಕಾರಿಯಾದ ಶ್ರೀಮತಿ ಪ್ರೇಮ ಸಿದ್ದಾಂತಿಮಠ, ಜಿಲ್ಲಾ ಮಹಿಳಾ ಮೋರ್ಚಾ ಪ್ರ.ಕಾ.ಶ್ರೀಮತಿ ಜಯಶ್ರೀ ರೆಡ್ಡಿ, ಸದಸ್ಯತ್ವ ಅಭಿಯಾನದ್ ಜಿಲ್ಲಾ ಸಂಚಾಲಕರು ಶ್ರೀಮತಿ ಮಲ್ಲಮ್ಮ ಊಟಕನೂರೂ, ಶ್ರೀಮತಿ ಸುಧಾ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಹೂಗಾರ್, ದೊರೆಬಾಬು, ಧುಮತಿ ಗ್ರಾಮದ ಮುಖಂಡರಾದ ಅಯ್ಯನಗೌಡ, ನಾರಾಯಣರೆಡ್ಡಿ, ಯಂಕರೆಡ್ಡಿ ದಳಪತಿ, ನೀಲಕಂಠಪ್ಪ ನಾಯಕ, ಉರಕುಂದಪ್ಪ ಮಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend