ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಶ್ರೀ ಪಿ.ಎಚ್ ರಾಜೇಶ್ ರವರಿಗೆ ಸನ್ಮಾನ…!!!

Listen to this article

ಶ್ರೀಕಂಠೇಶ್ವರ ಮತ್ತು ಶ್ರೀ ಶ್ರೀ ಸದ್ಗುರು ಭಂ ಭಂ ಬಾಬಾ ದೇವಸ್ಥಾನ ಸಮಿತಿಯಿಂದ ಮತ್ತು ಡಿ ಜೆ ಎಸ್ ನಾರಾಯಣಪ್ಪ ಅಭಿಮಾನ ಬಳಗದ ನೇತೃತ್ವದಲ್ಲಿ ಇಂದು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಶ್ರೀ ಪಿ.ಎಚ್ ರಾಜೇಶ್ ರವರಿಗೆ ಸನ್ಮಾನ ಕಾರ್ಯಕ್ರಮ ಪುರಸಭೆಯ ಕಾರ್ಯಲಯದಲ್ಲಿ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಡಿಜೆಎಸ್ ನಾರಾಯಣಪ್ಪ ,ವಿಜಯ್ ಕುಮಾರ್ ,ಗಂಗಾಧರ,ಅಂಜನ್,ಚಂದ್ರ ಶೇಖರ್, ನಾಗರಾಜ ಆರ್,ವಳ್ಳೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ನಾಗರಾಜ ,ನಾಗರಾಜ ಜಿ,ಅಟೊ ನಾಗರಾಜ ಇನ್ನಿತರರು ಭಾಗವಹಿಸಿ ಯಶಸ್ವಿಗೊಳಿಸಲಾಯಿತು…

ವರದಿ. ಪರಶುರಾಮ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend