ತೇರದಾಳ ಪಟ್ಟಣದಲ್ಲಿ ವಿದ್ಯುತ್ ತಂತಿ ತಗಲಿ 2 ಇಬ್ಬರು ಸಾವನ್ನಪ್ಪಿದ್ದು ಈ ಕುಟುಂಬಕ್ಕೆ ಪರಿಹಾರ ಒದಗಿಸಿದ ಉಸ್ತುವಾರಿ ಸಚಿವ, ಆರ್, ಬಿ, ತಿಮ್ಮಾಪೂರ…!!!

Listen to this article

ರಬಕವಿ ಬನಹಟ್ಟಿ :ತೇರದಾಳ ಪಟ್ಟಣದಲ್ಲಿ ವಿದ್ಯುತ್ ತಂತಿ ತಗಲಿ 2 ಇಬ್ಬರು ಸಾವನ್ನಪ್ಪಿದ್ದು ಈ ಕುಟುಂಬಕ್ಕೆ ಸರಕಾರದಿಂದ ಬರುವಂತಹ ಸಹಾಯಧನ

ಬಾಗಲಕೋಟ ಜಿಲ್ಲಾ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ ಆರ್. ಬಿ. ತಿಮ್ಮಾಪೂರ ಸಾಹೇಬ್ರು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನು ಚೆಕ್ಕ್ ಹಸ್ತತಾರಿಸಿ ಮೃತ ಪಟ್ಟ ಕುಟುಂಬಕೆ ಸ್ವಾಂತ್ವಾನ ಹೇಳಿದರು ಹಾಗೂ ತಾಲ್ಲೂಕ ದಂಡಾಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಇನ್ನು ಅನೇಕರು ಉಪಸ್ಥಿತರಿದ್ದರು…

ವರದಿ. ಕಲ್ಮೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend