ಬಳ್ಳಾರಿ:ಡಾ”ವಿ.ಜೆ.ಶೋಭಾರಾಣಿ SP-ಅಧಿಕಾರ ಸ್ವೀಕರಿಸಿದ ಕ್ಷಣ…!!!

Listen to this article

ಬಳ್ಳಾರಿ:ಡಾ”ವಿ.ಜೆ.ಶೋಭಾರಾಣಿ SP-ಅಧಿಕಾರ ಸ್ವೀಕಾರ- ಬಳ್ಳಾರಿ: ಜಿಲ್ಲೆಯ ನೂತನ ಎಸ್ಪಿಯಾಗಿ ಬಿ.ಜೆ.ಡಾ”ಶೋಭಾರಾಣಿ ಯವರು ಪದಗ್ರಹಣ ಮಾಡಿದ್ದಾರೆ. ರಂಜಿತ್ ಕುಮಾರ್ ಬಂಡಾರು ಅವರು ಅಧಿಕಾರ ಹಸ್ತಾಂತರ ಮಾಡಿದರು.
ಬೆಂಗಳೂರಿನ ಬೃಹತ್ ಮಾಹಾನಗರ ಪಾಲಿಕೆಯ ಕಾರ್ಯತಂಡದ ಹೆಚ್ಚುವರಿ ಡಿಜಿಪಿಯಾಗಿದ ಅವರನ್ನು, ಬಳ್ಳಾರಿ ಎಸ್ಪಿಯಾಗಿ ಸರ್ಕಾರ ವರ್ಗಾವಣೆ ಆದೇಶ ನೀಡಿದೆ.
ಶೋಭಾರಾಣಿಯವರು 2008 ರಲ್ಲಿ ಕೆಎಸ್ಪಿಎಸ್ ಉತ್ತೀರ್ಣರಾಗಿದ್ದಾರೆ, ಮೂಲತಃ ನೆಲಮಂಗಲದವರಾಗಿದ್ದು
ದಂತ ವೈದ್ಯಕೀಯದಲ್ಲಿ ಪದವಿ‌ ಪಡೆದಿದ್ದಾರೆ. ಇವರು 2016 ರ ಐಪಿಎಸ್ ಬ್ಯಾಚಿನವರು, ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಡಿಸಿಪಿಯಾಗಿ ಕರ್ತವ್ಯಕ್ಕೆ ಸೇರಿದರು, ನಂತರ ತುಮಕೂರಿನಲ್ಲಿ ಅಡಿಷನಲ್ ಎಸ್ಪಿಯಾಗಿ ಕರ್ಥವ್ಯ ನಿರ್ವಹಿಸಿದ್ದಾರೆ. ನಂತರ ಹಾಸನದಲ್ಲಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ, ಎಸ್ಪಿಯಾಗಿ ಶೋಭಾರಾಣಿಯವರು ಕರ್ಥವ್ಯ ನಿರ್ವಹಿಸಿದ್ದಾರೆ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend