ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಚಂದ್ರಶೇಖರಪುರ ಶಾಲೆಯಲ್ಲಿ SDMC ರಚನೆ…!!!

Listen to this article

ದಿನಾಂಕ 21/09/2024ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಚಂದ್ರಶೇಖರಪುರ ಶಾಲೆಯಲ್ಲಿ SDMC ರಚನೆ ಅಧ್ಯಕ್ಷರಾಗಿ ಕೆ ಎ ಶಿವಶಂಕರ ಉಪಾಧ್ಯಕ್ಷರು ವಿ ಉಮಾ ಗಂಡ ವಿ ಮಹೇಶ ಇವರು ಅವಿರೋದವಾಗಿ ಆಯ್ಕೆಯಾಗಿತು ಈ ಸಂದರ್ಭದಲ್ಲಿ ಗೋಡ್ರು ಶರಣಪ್ಪ ಹರಿಜನ ದುರುಗಪ್ಪ ಎ ಈರಣ್ಣ ಎ ಕೆ ಮಹೇಶ ದಲಿತಾ ತಾಲ್ಲೂಕು ಸಂಘರ್ಷ ಸಮಿತಿ ಸಂಘಟನಾ ಸಂಚಾಲಕರು ಟಿ ಮಂಜುನಾಥ ತಾಲ್ಲೂಕು ದಲಿತ ಸಂಫರ್ಷ ಸಮಿತಿ ಕಾರ್ಯಕಾರಿಣಿ ಸಮಿತಿ ಸದಸ್ಯರು ಭೂ ದಾನಿಗಳಾದ ಗೋಡ್ರು ಕಾಳಮ್ಮ ಮಲ್ಲಿಕಾರ್ಜುನಾ ಏನ್ ಓಬಳೇಶ್ ಗಂಗಪ್ಪ ಹೆಚ್ಚ್ ಎಂ ಶಿವರಾಜ್ ಕರಿಬಸಪ್ಪ ಜಿ ನಾಗಭೂಷಣ್ ಭಜನೆ ಮಾಂತೇಶ ವಿ ಲ್ ಅಂಜಿನಪ್ಪ. ಡಿ ಕೆ ಸುರೇಶ. ಕೆ ಮಹೇಶ್ ಮಳಿಗೆ ಸಾಂತಪ್ಪ ವಾಲ್ಮೀಕಿ ಮುಖಂಡರು ಮತ್ತು ಶಾಲಾ ಶಿಕ್ಷಕರು ಮತ್ತು ಮುಖ್ಯಗುರುಗಳಾದ ಪಿ ಉಮೇಶ ಊರಿನ ಹಿರಿಯರು ಉಪಸ್ಥಿತಿ ಇದ್ದರು…

ವರದಿ. ಶಿವಕುಮಾರ್ ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend