ವಿದ್ಯುತ್ ಕರೆಂಟ್ ಶಾಕ್ ಗೆ ಮೂರು ತಿಂಗಳ ಗರ್ಭಿಣಿ ಆಕಳು ಬಲಿ
ಕೂಡ್ಲಿಗಿ ತಾಲೂಕಿನ ವಿಜಯನಗರ ಜಿಲ್ಲೆ, ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಂದ್ರಶೇಖರ ಪುರ ದ ಗೂಗ್ಗರಿ ಕೆ ಶರಣಪ್ಪ ತಾಯಿ ಈರಮ್ಮ ಎಂಬುವರ ಚಿಕ್ಕ ಜೋಗಳ್ಳಿ ರಸ್ತೆಯ ವರವಲಯದಲ್ಲಿ ಪ್ರತಿದಿನದಂತೆ ಮೇಯಿಸು ದಕ್ಕೆ ಹೊಡೆದುಕೊಂಡು ಹೋಗುವಾಗ. ವಿದ್ಯುತ್ ಕರೆಂಟ್ ಕಂಬ ಕೇ ರಾತ್ರಿ ವಿಡಿ ಜಿನಿ ಜಿನಿ ಮಳೆಯಿಂದಾಗಿ ಕರೆಂಟ್ ಕಂಬದ ಸುತ್ತಲಿನ ಅರ್ತಿಂಗ್ (ಕರೆಂಟ್ )ತೆಗೆದುಕೊಂಡಿದ್ದು ಮೇಯುವುದಕ್ಕೆ ಹೋದ ಮೂರು ತಿಂಗಳ ಗರ್ಭಿಣಿ ಆಕಳು ಮೃತಪಟ್ಟಿದು ಕುಟುಂಬಸ್ಥರಲ್ಲಿ ತುಂಬಾ ದುಃಖವನ್ನುಂಟು ಮಾಡಿದೆ. ಘಟನೆ ನಡೆದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಪಶು ವೈದ್ಯ ಅಧಿಕಾರಿಗಳು ಡಾ. ಸುನಿಲ್ ಭೇಟಿ ಮಾಡಿದ್ದು ಸ್ಥಳ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ ಮೃತಪಟ್ಟ ಆಕಳು ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಘಟನೆ ನಡೆದ ಸ್ಥಳದಲ್ಲಿ ವಿ ಷಡಕ್ಷರಿ. ಶರಣಪ್ಪ ಪಂಚರ್ ಶಾಪ್. ಶ್ರೀಶೈಲ ಮಲ್ಲಿಕಾರ್ಜುನ ಹಾರ್ಡ್ವೇರ್ ಬಿ.ಮಲ್ಲಿಕಾರ್ಜುನ ಊರಿನ ಗ್ರಾಮಸ್ಥರು ಇದ್ದರು..
ವರದಿ. ಶಿವಕುಮಾರ್, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030