ಬೇಕಿದೆ ಮೂಲ ಸೌಕರ್ಯ-ಚನ್ನಬಸವರಾಜ ಕಳ್ಳಿಮರದ…!!!

Listen to this article

ಬೇಕಿದೆ ಮೂಲ ಸೌಕರ್ಯ-ಚನ್ನಬಸವರಾಜ ಕಳ್ಳಿಮರದ
ಗಂಗಾವತಿ ವಿಧಾನ ಸಭಾ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದ ಕಾರಣ ಅಭಿವೃದ್ಧಿ ಶೂನ್ಯವಾಗಿದೆ ನಿರುದ್ಯೋಗಿ ಯುವಕರಿಗೆ ಉದ್ಯೋಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯಾವ ಕೆಲಸಗಳು ಆಗುತ್ತಿಲ್ಲ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ ಘಟಕಗಳು ದುರಸ್ತಿಗೆ ಬಂದರೂ ಯಾರು ಕಾಳಜಿ ವಹಿಸುತ್ತಿಲ್ಲ ಶಾಸಕರ ಅನುದಾನ ಈ ಕ್ಷೇತ್ರಕ್ಕೆ ಕನಸಿನ ಮಾತಾಗಿದೆ ಮೂಲ ಸೌಕರ್ಯಗಳಿಲ್ಲದ ಈ ವಿಧಾನ ಸಭಾ ಕ್ಷೆತ್ರಕ್ಕೆ ಜನಪರ ಕಾಳಜಿವಹಿಸುವ ಜನಪ್ರತಿನಿದಿನಗಳ ಅವಶ್ಯಕತೆ ಇದೆ…

ಚನ್ನಬಸವರಾಜ ಕಳ್ಳಿಮರದ ರಾಜ್ಯಧ್ಯಕ್ಷರು ಜೈ ಕರುನಾಡು ರಕ್ಷಣಾ ಸೇನೆ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend