ಗಂಗಾವತಿ. ಜೆಡಿಎಸ್ ಕಚೇರಿಯಲ್ಲಿ ಎಚ್ ಡಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಣೆಸಿಲಾಯಿತು…!!!

Listen to this article

ಗಂಗಾವತಿ. ಜೆಡಿಎಸ್ ಕಚೇರಿಯಲ್ಲಿ ಎಚ್ ಡಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಣೆಸಿಲಾಯಿತು

ಗಂಗಾವತಿಯ ಮೇ 18 ರಂದು ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ. ಮಾನ್ಯ ಜನಪ್ರಿಯ ಮಾಜಿ ಪ್ರಧಾನಮಂತ್ರಿಗಳಾದ ಎಚ್ ಡಿ ದೇವೇಗೌಡ ಅವರ 92ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಕಾರ್ಯಧ್ಯಕ್ಷರಾದ ರಾಜು ನಾಯಕ ಅವರು ಮಾತನಾಡಿದರು. ಮಾನ್ಯ ಮಾಜಿ ಪ್ರಧಾನಿ ಮಂತ್ರಿಗಳಾದ ದೇವೇಗೌಡ ರವರ. ಕೊಡುಗೆ . ಕರ್ನಾಟಕ ರಾಜ್ಯಕ್ಕೆ ಅನನ್ಯವಾಗಿದೆ. ಅವರು ದೀನದಲಿತರು ರೈತರು ಬಡವರು ಯುವಕರ ಪರವಾಗಿ ರಾಜ್ಯದ ಮುಖ್ಯಮಂತ್ರಿ ಆಗಿ ದೇಶದ ಪ್ರಧಾನಮಂತ್ರಿಯಾಗಿ. ಈ ರಾಜ್ಯಕ್ಕೆ ದೇಶಕ್ಕೆ ಸೇವೆಯನ್ನು ಸಲ್ಲಿಸಿದಂತ ಮಹಾನ್ ನಾಯಕರು ಅವರಾಗಿದ್ದಾರೆ.. ಅನೇಕ ರೈತಪರ ಯೋಜನೆಗಳನ್ನು ರೂಪಿಸಿ. ಬರಡು ಭೂಮಿಯನ್ನು . ನೀರಾವರಿ ಭೂಮಿಯನ್ನಾಗಿ. ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅನೇಕ. ಸಮುದಾಯಗಳಿಗೆ ಮೀಸಲಾತಿಯನ್ನು ಕೊಟ್ಟಂತ ಕೀರ್ತಿ ಅವರಿಗೆ ಸಲ್ಲುತ್ತದೆ. ಅದರಲ್ಲೂ ವಿಶೇಷವಾಗಿ ನಮ್ಮ ಹೈದರಾಬಾದ್ ಕರ್ನಾಟಕ ರೈಲ್ವೆ ಗಾಗಿ. ಬಹಳಷ್ಟು ಕೆಲಸವನ್ನು ಮಾಡಿದ. ಕೀರ್ತಿ ಅವರಿಗೆ ಸಲ್ಲುತ್ತದೆ. ಪಂಜಾಬಿನ ಒಂದು ಬೆಳೆಗೆ ಮಾನ್ಯ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ ಅವರ ಹೆಸರನ್ನು ಇಟ್ಟಿದ್ದಾರೆ ಎಂದರೆ ಅವರಿಗೆ ರೈತರ ಬಗ್ಗೆ ಅದೆಷ್ಟು ಕಾಳಜಿ ಇದೆ ಎಂದು ಜಗತ್ತಿಗೆ ಗೊತ್ತಾಗುತ್ತದೆ. ಎಂದು ಹೇಳಿದರು. ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅನೇಕ ಮುಖಂಡರು ಇದ್ದರು. ವಾಸು ನವಲಿ ನಗರಸಭೆ ಸದಸ್ಯರು. ನರಸಿಂಹರಾವ್ ಕುಲಕರ್ಣಿ ಜಿಲ್ಲಾ ಕಾರ್ಯದರ್ಶಿ ಬಿಜೆಪಿ. ಜೆ ಡಿ ಎಸ್ ಮಹಿಳಾ ಅಧ್ಯಕ್ಷರು ನಿರ್ಮಾಲಮ್ಮ. ಜೆಡಿಎಸ್ st ಅಧ್ಯಕ್ಷರು. ಹುಲುಗಪ್ಪ ನಾಯಕ್. ಜೆ ಡಿ ಎಸ್ ಕಾರ್ಯದರ್ಶಿಕೃಷ್ಣ ಸಂಗಾಪುರ್. ಜೆ ಡಿ ಎಸ್ ಮುಖಂಡ ಹುಲಿಗಪ್ಪ. ಬಸವರಾಜ. VP ಬುಲೆಟ್ ಗೌಡ್ರು. ಮಲ್ನಗೌಡ ದೇವರಮನಿ. ಬಿಜೆಪಿ ಮುಖಂಡರಾದ ವೀರಣ್ಣ ನಾಗಲಿಕರ್. ವಿಠಪ್ಪ ತಳಕಲ್. ಪರಶುರಾಮ್ ನಾಯಕ್ . ಪರಶುರಾಮ್ ನಾಯಕ್. ಹನುಮಂತಪ್ಪ ಬೇವೂರ್. ದೇವಣ್ಣ ಸಾಂಗಾಪುರ್. ಅಂಬಣ್ಣ ಚಲವಾಡಿ ಆನೆಗುಂದಿ. ಬಿಜೆಪಿ ಶ್ರೀ ರಾಜೇಶ್ವರಿ ಬಿಜೆಪಿ ಮಹಿಳಾ ಮುಖಂಡರು. ಅಂಬರೀಶ್ ಅಂಗಡಿ ಬಿಜೆಪಿ. ಆದಣ್ಣ ಮುಸ್ಟೂರು ಜೆ ಡಿ ಎಸ್ ಬ್ಲಾಕ್ ಅಧ್ಯಕ್ಷರು ಇನ್ನು ಉಪಸ್ಥಿತಿದ್ದಿದ್ದರು…

ವರದಿ. ಮಂಜುನಾಥ್ ಉಪ್ಪಾರ ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend