ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ
ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪಟ್ಟಣದ ವಿಜಯನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ರಾಜ್ಯಮಟ್ಟದ ಕೃಷ್ಣದೇವರಾಯ ಸೇವರತ್ನ ಪ್ರಶಸ್ತಿ ಮತ್ತು ಕರುನಾಡ ಚೇತನ ಪ್ರಶಸ್ತಿ ಪ್ರಧಾನ ಸಮಾರಂಭ
ಶ್ರೀಮತಿ ಕೆ ವೀರಮ್ಮ ಶ್ರೀ ಕಾಮಶೆಟ್ಟಿ ದೇವೇಂದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ
ಕಾರ್ಯಕ್ರಮದ ದಿವ್ಯ ಸಾನಿಧ್ಯ
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಡೊಣ್ಣೂರು ಜಾನಕೋಟಿ ಮಠ ಕೊಟ್ಟೂರು , ಶ್ರೀ ಷ. ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಸಂಸ್ಥಾನ ಕೂಡ್ಲಿಗಿ, ನೇತೃತ್ವ ಪರಮಪೂಜ್ಯ ಐಮಡಿ ಶರಣಾರ್ಯರು ಧರ್ಮಾಧಿಕಾರಿಗಳು ದಾಸೋಹ ಮಠ ಕಾನಮಡುಗು,
ಸಮ್ಮೇಳನ ಅಧ್ಯಕ್ಷರಾಗಿ ಎನ್ಎಂ ರವಿಕುಮಾರ್. ಉದ್ಘಾಟನೆ
ಡಾ ಕೆ ರವೀಂದ್ರನಾಥ ಹಿರಿಯ ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾನಿಲಯ ಹಂಪಿ
ಮುಖ್ಯ ಅತಿಥಿಗಳಾಗಿ ಡಾ. ವೃಷಭೇಂದ್ರ ಆಚಾರ್ , ಹಿರೇಕವಿಗಳಾದ ಯು ಜಗನ್ನಾಥ್, ಎಲ್ಲ ಲಕ್ಕಮ್ಮನವರ್, ಮಹೇಂದ್ರ ಮಣ್ಣತ್ ಚಲನಚಿತ್ರ ಬೆಂಗಳೂರು, ದತ್ತಿದಾನೆಗಳು ಕೆ ಸುಭಾಷ್ ಚಂದ್ರ, ಫಿರ ಸಾಬ್ ನದಾಫ್ ಗೌರವಾಧ್ಯಕ್ಷರು ಚೇತನ ಫೌಂಡೇಶನ್, ಸೇರಿದಂತೆ ಕವಿಗೋಷ್ಠಿ, ಕನ್ನಡ ಶಾಹಿರಿಗೋಷ್ಠಿ, ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030