ಸಮಸ್ತ ನಮ್ಮ ಕೂಡ್ಲಿಗಿ ತಾಲೂಕಿನ ಎಲ್ಲಾ ನಮ್ಮ ಕುಲ ಬಾಂಧವರಿಗೂ ಹಾಗೂ ಎಲ್ಲಾ ನಾಗರಿಕ ಬಂಧುಗಳಿಗೂ ಇದೇ ತಿಂಗಳ ದಿನಾಂಕ 28.08.2024 ತಾರೀಖಿನ ಬುಧವಾರ ದಿನದಂದು.ನಮ್ಮ ವಿಜಯನಗರ ಜಿಲ್ಲಾಡಳಿತ ವತಿಯಿಂದ ನಮ್ಮ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಮ್ಮ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರುಗಳ ಸಮ್ಮುಖದಲ್ಲಿ,ಮತ್ತು ಹೊಸಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಎಚ್ ಆರ್ ಗವಿಯಪ್ಪ ಸರ್, ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ತಾಲೂಕ ಆಡಳಿತಗಳ ಸಹಕಾರದೊಂದಿಗೆ.ಸ್ಥಳ ವಿಜಯನಗರ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗಾಗಿ ಎಲ್ಲರಿಗೂ ಹೃದಯಪೂರ್ವಕವಾಗಿ ಸ್ವಾಗತ ಆಮಂತ್ರಣ ಪತ್ರಿಕೆಯನ್ನು ಈ ಮೂಲಕ ಸಮಾಜದ ಪರವಾಗಿ ಕೂಡ್ಲಿಗಿ ತಾಲೂಕು, ಆರ್ಯ ಈಡಿಗ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ತಮ್ಮಲ್ಲಿ ಹೃದಯಪೂರ್ವಕವಾಗಿ ಸ್ವಾಗತವನ್ನು ಬಯಸುತ್ತೇನೆ ಎಲ್ಲರಿಗೂ ಸ್ವಾಗತ ಸುಸ್ವಾಗತ ವಂದನೆಗಳೊಂದಿಗೆ …
ಈಡಿಗರ ಸಂತೋಷ್,ಈಚಲ ಬೊಮ್ಮನಹಳ್ಳಿ..!!
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030