ಬಸವ ತತ್ವ ಪಾಲಿಸಿ ಡಾ // ಪಂಡಿತಾರಾದ್ಯ ಶ್ರೀಗಳು…!!!

Listen to this article

ದಿನಾಂಕ 29/6/2024 ರಂದು ಕೂಡ್ಲಿಗಿ 8 ನೆ ವಾರ್ಡಿನ ದಿವಂಗತ ಶ್ರೀ ಕ್ಯಾರಿ ಸೋಮಣ್ಣ ಇವರ ಶ್ರoದ್ದಾಜಲಿ ಕಾರ್ಯಕ್ರಮ ದಲ್ಲಿ ಮಾತಾನಾಡುತ್ತಾ ಇತ್ತೀಚಿಗೆ ದಾನ ಧರ್ಮ ಎಲ್ಲಾ ಕಡಿಮೆ ಆಗುತ್ತಾ ಬಂದಿದ್ದು ಬಸವಣ್ಣ ಅವರ ಆದರ್ಶ ಸಿದ್ಧಾಂತ ಪಾಲಿಸುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ ಕಾಯಕವೇ ಕ್ಯೆಲಾಸ ಎಂದು ಬಸವಣ್ಣ ಹೇಳಿದ್ದು ನಮ್ಮ ಕಾಯಕ ವನ್ನು ನಾವು ಎಂದಿಗೂ ಬಿಡಬಾರದು ಕಾಯಕ ಯಾವುದೇ ಇರಲಿ ಅದನ್ನು ಶ್ರದ್ದೆ ಯಿಂದ ನಮ್ಮ ನಮ್ಮ ಕಾಯಕವನ್ನು ಮಾಡಬೇಕು ಎಂದರು ಬಸವಣ್ಣ ನವರ ತತ್ವ ಸಿದ್ಧಾಂತ ಗಳು ನಮಗೆ ದಾರಿ ದೀಪ ವಾಗಿವೆ ಸತ್ಯ ಧರ್ಮ ನ್ಯಾಯ ನೀತಿ ಗಳಿಗೆ ಯಾವತ್ತೂ ಬೆಲೆ ಇದೇ ನ್ಯಾಯ ಯುತ ವಾದ ಕಾಯಕ ಮಾಡಿ ಎಂದು ನುಡಿದರು ನಂತರ ಮಾಜಿ ಸಚಿವರಾದ ಭಾಗೀರಥಿ ಮರುಳಾಸಿದ್ದನಗೌಡ ಇವರು ಮಾತನಾಡಿ ಕ್ಯಾರಿ ಸೋಮಣ್ಣ ಇವರ ಆದರ್ಶ ನಮಗೆ ಸ್ಫೂರ್ತಿ ಮತ್ತು ಅವರ ಜೀವನ ಕೂಡ ಇತರರಿಗೆ ಆದರ್ಶ ಎಂದರು ಈ ಸಂದರ್ಭದಲ್ಲಿ.ಗುರುಸಿದ್ದನಗೌಡ್ರು, ಮಲ್ಲಿಕಾರ್ಜುನಗೌಡ್ರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಸಚಿನ್ ಕುಮಾರ್ ಶಾಸಕರ ಆಪ್ತ ಕಾರ್ಯದರ್ಶಿ ಮರುಳಾಸಿದ್ದಪ್ಪ ಮತ್ತು ಅನೇಕ ಅವರ ಕುಟುಂಬಸ್ಥರು ಪಾಲ್ಗೊಂಡಿದಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend