ಜನತಾ ದರ್ಶನ ಕಾರ್ಯಕ್ರಮ
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವಿಜಯ ನಗರ ಇವರ ಸಹಯೋದೊಂದಿಗೆ
“ನಮ್ಮ ಕೂಡ್ಲಿಗಿ ತಾಲೂಕು ಕೇಂದ್ರ ಸ್ಥಳದಲ್ಲಿಯೇ ಜಿಲ್ಲೆಯ ಸಮಸ್ತ ಆಡಳಿತ ವರ್ಗ”
ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸಮಸ್ಯೆಗಳ ಪರಿಹಾರ
ಯಶಸ್ವಿ ಎರಡನೆಯ ಜನತಾದರ್ಶನ ಕಾರ್ಯಕ್ರಮ ಆಯೋಜನೆ.
ನಾಗರೀಕರು ಭಾಗವಹಿಸಿ ಆಡಳಿತಾತ್ಮಕ ಕಛೇರಿಗಳ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ
ಸಮಯ: ಬೆಳಿಗ್ಗೆ 10: 30ಕ್ಕೆ
ಸ್ಥಳ: ಪ್ರವಾಸಿ ಮಂದಿರ ಮುಂಭಾಗ
ಗುಡೇಕೋಟೆ ರಸ್ತೆ, ಕೂಡ್ಲಿಗಿ
ವಿಜಯನಗರ ಜಿಲ್ಲೆ .ಡಾ. ಶ್ರೀನಿವಾಸ್ ಎನ್. ಟಿ
ಮಾನ್ಯ ಶಾಸಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ, ವಿಜಯನಗರ ಜಿಲ್ಲೆ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030