ಕಾಯಕಯೋಗಿ ಶ್ರೀ ಸೊನ್ನಲಗಿ ಸಿದ್ಧರಾಮೇಶ್ವರ ಪ್ರಶಸ್ತಿ ಹಾಗೂ ಜ್ಞಾನಯೋಗಿ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟ…!!!

Listen to this article

ಕಾಯಕಯೋಗಿ ಶ್ರೀ ಸೊನ್ನಲಗಿ ಸಿದ್ಧರಾಮೇಶ್ವರ ಪ್ರಶಸ್ತಿ ಹಾಗೂ ಜ್ಞಾನಯೋಗಿ ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟ

ವಿಶ್ವ ಕನ್ನಡ ಕಲಾ ಸಂಸ್ಥೆ ಹಿರಿಯೂರು ಕೇಂದ್ರದ ವತಿಯಿಂದ ವಿಜಯನಗರ ಜಿಲ್ಲೆಯ ಹುಲಿಕೆರೆ ಆನಂದ್ ವಿಹಾರ ನರ್ಸರಿ ಪರಿಸರದಲ್ಲಿ
ಅಗಸ್ಟ್ 17 ರಂದು ನಡೆಯಲಿರುವ 5 ನೇ ರಾಜ್ಯ ಮಟ್ಟದ ವಿಶ್ವ ಕನ್ನಡ ಸಾಹಿತ್ಯ ಪರಿಸರ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆಯುವವರ ಪಟ್ಟಿಯನ್ನು ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ ರವರು ತಿಳಿಸಿದ್ದಾರೆ.

ಕೆ ನಂಜಪ್ಪ ಬಸವನಗುಡಿ ಮೈಸೂರು , ಈ ಅರುಣ್ ಕುಮಾರ್ ಚಿತ್ರದುರ್ಗ , ಕೆಂಚಪ್ಪ ಹನೂರು, ಶಿವರುದ್ರಯ್ಯ ಭಾಲ್ಕಿ, , ಬಸವರಾಜ ಎನ್. ಗುಂಡು ಮುಣಗು, ನಂಜನಗೂಡು ಗಣೇಶ್, ಎಂ ವಸಂತ್ ಕುಮಾರ್, ಮೌನೇಶ್ ಜಿಕೆ, ಡಾ. ನವೀನ್ ಬಿ ಸಜ್ಜನ್, ಬಸವರಾಜ್ ವಾರಿ, ಸಂದೀಪ್ ಎಂಪಿ, ಬ್ಯಾಡಗಿ ನೂರು ವೀರಭದ್ರಪ್ಪ ಶಿವಶರಣ ಎಸ್, ಬಲವಂತ ಸಿದ್ದಪ್ಪ ಮೋರಟಗಿ, ಅಂಕಿತ ಜಿ, ರಾಘವೇಂದ್ರ ಪದ್ಮಶಾಲಿ, ಸಿದ್ದು ಸಾವಳ ಸಂಗ, ಕೆ ಗಿರಿಯಪ್ಪ, ಬಸವರಾಜ ಮಾದೇವಪ್ಪ ಆಚಾರ್, ಕೆ ಎನ್ ಶಿವರಾಜು, ರಾಜು ಪವಾರ್, ರವೀಶ, ಎ.ತಿಂದಪ್ಪ ಕೂಡ್ಲಿಗಿ, ವಿಶ್ವೇಶ್ವರ ನಿಂಗಪ್ಪ ಮೇಟಿ, ಡಾ. ಗಂಗಾಧರ ವರ್ಮ ಅತ್ರೆಯ, ಕೆ ಬಸವರಾಜಪ್ಪ, ಇವರಿಗೆ ಕಾಯಕಯೋಗಿ ಸೊನ್ನಲಿಗೆ ಸಿದ್ದರಾಮಯ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಸುಕನ್ಯಾ ತ್ಯಾವಣಿಗೆ, ಪ್ರೇಮಲತಾ, ಪ್ರಮೀಳಾ ದೀಪಕ್, ಹರ್ಷಿಣಿ ಜಿ, ಶರಣಯ್ಯ ಎನ್ ಟಿ, ಕೆಜಿ ಹೊನ್ನಾದೇವಿ, ಕಲಾ ಮಂಜುನಾಥ, ಪುಷ್ಪವತಿ ಟಿಎಸ್, ವೇದಾವತಿ ಸೋಮಸುಂದರ, ಎಂ ಎಂ ಜೆ ಕಾವ್ಯ ಜಿತೇಂದ್ರ ಕುಮಾರ್, ವಸಂತ ಕುಮಾರಿ ಆರ್ ಇವರಿಗೆ ಶರಣೇ ಅಕ್ಕಮಹಾದೇವಿ ಪ್ರಶಸ್ತಿ ಆಯ್ಕೆಯಾಗಿರುತ್ತಾರೆಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend