ಕೂಡ್ಲಿಗಿ ರಾಜೀವ್ ಗಾಂಧಿನಗರದ ಪಕ್ಕ ಹಳೆಯ ದೊಡ್ಡ ಆಲದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಒಂದು ದಿನವಾದರೂ ಕೂಡ ತೆರವು ಗೊಳಿಸದೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ರಾಜೀವ್ ಗಾಂಧಿನಗರದ ಸಾರ್ವಜನಿಕರು ದೂರುತ್ತಿದ್ದಾರೆ ಹೊಸಪೇಟೆಗೆ ಹೋಗುವ ರಸ್ತೆ ಆದರೂ ಕೂಡ ವಾಹನಗಳು ಓಡಾಡುವ ಮೇನ್ ರಸ್ತೆ ಇದ್ದು ಅಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನು ತೆರವುಗೊಳಿಸದೆ ಹಾಗೆ ಬಿಟ್ಟಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಇತ್ತ ಗಮನಹರಿಸಿ ರಸ್ತೆಗೆ ಬಿದ್ದಿರುವ ಮರವನ್ನು ತೆರವುಗೊಳಿಸಲು ಕಾಲ್ ಚೆಟ್ಟಿ ಕೃಷ್ಣ ರೈತ ಸಂಘದ ತಾಲೂಕ ಅಧ್ಯಕ್ಷರು ನಲ್ಲ ಮುತ್ತಿ ದುರುಗೇಶ್ ಸೇವಾದಳ ತಾಲೂಕ ಕಾರ್ಯದರ್ಶಿಯಾದ ಜಿಂಕಾಲ್ ನಾಗೇಶ್ ಬಿ.ನಾಗೇಂದ್ರ ಬೇಲ್ದಾರ್ ಓಬಣ್ಣ ನವೀನ್ ಮುಂತಾದವರು ಕರೆ ಮಾಡಿ ಪತ್ರಿಕೆಗೆ ತಿಳಿಸಿದ್ದಾರೆ…
ವರದಿ. ಎಂ. ಬಸವರಾಜ್. ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030