ಕ್ಷೇತ್ರದ ಜನಸೇವೆಗೆ ಸದಾ ಸಿದ್ದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ…!!!

Listen to this article

ಜನಸೇವೆಗೆ ಸದಾ ಸಿದ್ದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ…
ಕೂಡ್ಲಿಗಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾಜೀವ್ ಗಾಂಧಿನಗರದಲ್ಲಿ ಮಳೆ ನೀರು ಹರಿದು ಹೋಗಲು ಅಡ್ಡಿಯಾಗಿ ಮನೆಗಳಿಗೆ ನುಗ್ಗಿದ ನೀರು ಇದರಿಂದ ಸಾರ್ವಜನಿಕರು ತುಂಬಾ ವ್ಯಥೆಯನ್ನು ಅನುಭವಿಸಿದರು ಸುದ್ದಿ ತಿಳಿದ ತಕ್ಷಣ ಜನಪ್ರಿಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ರಾಜೀವ್ ಗಾಂಧಿನಗರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ಅನುಕೂಲಕರ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಮತ್ತು ಈಗ ಕೂಡ್ಲಿಗಿ ಪಟ್ಟಣದ ಅಕ್ಕಪಕ್ಕದ ಇರುವ ಕಾಲುವೆಗಳು ಸುಮಾರು ಹುಳು ಕಸ ಕಡ್ಡಿ ತುಂಬಿತ್ತು ಅದನ್ನು ನೋಡಿ ಶಾಸಕರೆ ಕುದ್ದು ಭೇಟಿ ಕೊಟ್ಟು ಮಳೆ ಬಂದರೆ ಇದು ಪ್ರವಾಹ ಸೃಷ್ಟಿಯಾಗಿ ಹವಾಂತರ ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ನಗರಗಳಿಗೆ ಮತ್ತೆ ಜೋಪಡಿಯಲ್ಲಿ ವಾಸ ಮಾಡುವ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂದು ಮಾನ್ಯ ಶಾಸಕರು ಒಂದು ಕೋಟಿ ತೊಂಬತ್ತೆರಡು ಲಕ್ಷ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಆ ಕಾಮಗಾರಿಯನ್ನು ಬೇಗನೆ ಮಾಡಿಸಲು ಮುಂದಾಗಿದ್ದಾರೆ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರು ಇವರು ಒಬ್ಬ ವಿಶ್ವೇಶ್ವರಯ್ಯ ಇಂಜಿನಿಯರ್ ಇದ್ದಾಗೆ ಪ್ಲಾನ್ ಮಾಡಿ ಕಾಮಗಾರಿ ಯೋಜನೆ ಮಂಜೂರು ಮಾಡಿಸುತ್ತಾರೆ ಈ ಕೂಡ್ಲಿಗಿ ಕ್ಷೇತ್ರಕ್ಕೆ ಇಂಥ ಯುವಕ ಶಾಸಕರು ಸಿಕ್ಕಿರುವುದು ಕೂಡ್ಲಿಗಿ ತಾಲೂಕಿನ ಎಲ್ಲಾ ಜನಸಾಮಾನ್ಯರಿಗೆ ಭಾಗ್ಯದ ಬಂಗಾರ ಎಂದು ತಿಳಿಯಬೇಕು ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಿರಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ..

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend