ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಭೀಮಸಮುದ್ರ ಗ್ರಾಮದ ಎ.ಶಶಿಕುಮಾರ್ ಆಯ್ಕೆ…!!!

Listen to this article

ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಭೀಮಸಮುದ್ರ ಗ್ರಾಮದ ಎ.ಶಶಿಕುಮಾರ್ ಆಯ್ಕೆ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಭೀಮಸಮುದ್ರ ಗ್ರಾಮದ ಎ.ಶಶಿಕುಮಾರ್ ಇವರನ್ನು
ನಾಡು, ನುಡಿ, ನೆಲ, ಜಲ, ನೊಂದವರ ಧ್ವನಿ, ಸಾಮಾಜಿಕ ಹೋರಾಟ, ಸಮಾಜ ಸೇವೆಯನ್ನು ಗುರ್ತಿಸಿ
ಇವರನ್ನು ನೂತನ ಕೂಡ್ಲಗಿ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ತಮ್ಮ ನೇತೃತ್ವದಲ್ಲಿ  ಕೂಡ್ಲಿಗಿ ತಾಲೂಕು ಮತ್ತು ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ  ವೇದಿಕೆ ಸಂಘಟನೆಯನ್ನು ಬಲಪಡಿಸಿ ಸಾರ್ವಜನಿಕ, ಜನಸಾಮಾನ್ಯ ರೈತ, ಕಾರ್ಮಿಕ, ಬಡವ, ನೊಂದವರ ಧ್ವನಿಯಾಗಿ ನಾಡು ನುಡಿ ನೆಲ ಜಲ ಕನ್ನಡ ಭಾಷೆ ಅನ್ಯಾಯದ ವಿರುದ್ದ ತಮ್ಮ ಸಮಾಜ ಸೇವೆ ಮತ್ತಷ್ಟು ಸಮಾಜಕ್ಕೆ ಮಾದರಿಯಾಗಲಿ ತಾಯಿ ಭುವನೇಶ್ವರಿ ಆಶೀರ್ವಾದ ಸದಾಇರಲಿ
ರಾಜ್ಯ ಸಮಿತಿಯ ಸಂಪೂರ್ಣ ಬೆಂಬಲ ಸಹಕಾರ ನೀಡಲೆಂದು ಸಂಸ್ಥಾಪಕ ರಾಜ್ಯಾಧ್ಯಕ್ಷರು ರಾಮು,ರಾಮಂಜನಪ್ಪ ಎಂ. ಹೆಚ್.ರಾಜ್ಯ ಉಪಾಧ್ಯಕ್ಷರು ವಿಜಯ್ ಕುಮಾರ್ ರಾಜ್ಯ ಸಂಘಟನಾ ಸಂಚಾಲಕರು ದೇವರಾಜ್ ರಾಜ್ಯ ಕಾರ್ಯದರ್ಶಿ ರಾಜಣ್ಣ, ಮುನಿರಾಜು ಅಂಗಡಿ ಶಶಿಕುಮಾರ್ ಇವರನ್ನು ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ
ಶುಭಹಾರೈಸಿ ಅಭಿನಂದಿಸಿದರು…


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend