ಬೆಳ್ಳಿಗಟ್ಟ: ಮಳೆ ಗಾಳಿ ಅಬ್ಬರಕ್ಕೆ ಮನೆ ಗೋಡೆ ಕುಸಿತ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಬೆಳ್ಳಿ ಗಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ, ಅರ್ಜುನಚಿನ್ನನಹಳ್ಳಿ,ಕರಡಿ ಹಳ್ಳಿ,ನರಸಿಂಹನ ಗಿರಿ, ಬೆಳ್ಳಿಗಟ್ಟ,ಗ್ರಾಮಗಳಲ್ಲಿ 3-4 ದಿನಗಳಿಂದ ಸುರಿದ ಮಳೆಗೆ ಮನೆಯ ಗೋಡೆಗಳು ಕುಸಿದಿದ್ದು ಈ ಮನೆಗಳಲ್ಲಿ ವಾಸವಿರಲು ಸಾದ್ಯ ವಾಗುತ್ತಿಲ್ಲ ಸರ್ಕಾರದವರು ನಮಗೆ ಮನೆ ನಿರ್ಮಾಣ ಮಾಡಿ ಕೊಡಬೇಕೆಂದು ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಗ್ರಾಮ ಆಡಳಿತಾ ಅಧಿಕಾರಿಯಾದ ಶೋಭಾ,ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾಗರಾಜ್,ಗ್ರಾಮ ಸಹಾಯಕರಾದ ತುಮಲೇಶ್,ಭೀಮಪ್ಪ.ಸ್ಥಳಕ್ಕೆ ಬೇಟಿನೀಡಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030