ಹೊಳಲ್ಕೆರೆ. ಪಟ್ಟಣದ ಧರ್ಮಶ್ರೀ ವಿಶ್ವ ಹಿಂದೂ ಮಹಾಗಣಪತಿ ಮಂಟಪದಲ್ಲಿ ಸೋಮವಾರ ವಿಶ್ವ ಹಿಂದೂ ಮಹಾಗಣಪತಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಭಿರವನ್ನು ಆಯೋಜಿಸಲಾಗಿದ್ದು, ಶಾಸಕ ಡಾ. ಎಂ ಚಂದ್ರಪ್ಪ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ.ಸಿ, ಪುರಸಭೆ ಸದಸ್ಯರಾದ ಆರ್. ಎ. ಅಶೋಕ್, ಹೊಳಲ್ಕೆರೆ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷರಾದ ಹಿರಾಲಾಲ್, ಗೋಪಣ್ಣ,ಶ್ರೀ ವಿಜಯ್ ಕುಮರ್, ಹಿಂದೂ ಗಿರೀಶ್, ಶ್ರೀ ದ್ರುವ ಕುಮಾರ್, ಮಹಾಂತೇಶ್, ವಿಕಾಸ್ ಜೈನ, ರೆಡ್ ಕ್ರಾಸ್ ಸಮಸ್ತ ಸದಸ್ಯರು ಮತ್ತು ಹಿಂದೂ ಮಹಾಗಣಪತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030