ಮೈಸೂರು ರಾಜ್ಯ ಕರ್ನಾಟಕ ನಾಮಕರಣ ಗೊಂಡು 50ವರ್ಷ  ಪೂರ್ಣಗೊಂಡ ಹಿನ್ನೆಲೆಯಲ್ಲಿ 50ರ ಜ್ಯೋತಿ ರಥಯಾತ್ರೆ…!!!

Listen to this article

ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ
ಮೈಸೂರು ರಾಜ್ಯ ಕರ್ನಾಟಕ ನಾಮಕರಣ ಗೊಂಡು 50ವರ್ಷ  ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ ಕನ್ನಡಿಗ -ಕರ್ನಾಟಕ ಅರಿವು ಮೂಡಿಸುವ ಭಾಗವಾಗಿ ಕರ್ನಾಟಕ ಸಂಭ್ರಮ -50 ಜ್ಯೋತಿ ರಥಯಾತ್ರೆ.ನವಂಬರ್ 1,2023 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚಾಲನೆಗೊಂಡು,ಯಾತ್ರೆಯೊಂದಿಗೆ
ಕರ್ನಾಟಕ ಸಂಭ್ರಮ -50ರ ಜ್ಯೋತಿ ರಥಯಾತ್ರೆ ದಿನಾಂಕ 09:07:2024ರ ಬೆಳಿಗ್ಗೆ 09:00 ಗಂಟೆಗೆ ಚನ್ನಗಿರಿ ರಸ್ತೆ ಮೂಲಕ ನಮ್ಮ ಜಿಲ್ಲೆ ಹಾಗೂ ತಾಲ್ಲೂಕಿಗೆ ಆಗಮಿಸುತ್ತಿರುವ ಕನ್ನಡ ಜ್ಯೋತಿಗೆ ಸ್ವಾಗತ ಕೋರಲು ಆಗಮಿಸುತ್ತಿರುವ ತಾಲ್ಲೂಕುಮಟ್ಟದ ಅಧಿಕಾರಿಗಳು, ನೌಕರರು, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು,ಕನ್ನಡಪರ ಸಂಘಟನೆಗಳು,ಕಸಾಪ ಅಜೀವ ಸದಸ್ಯರುಗಳಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಕನ್ನಡ ಮನಸ್ಸುಗಳಿಗೆ ಹಾಗೂ ತಾಲ್ಲೂಕಿನ ಸಮಸ್ತ ಬಾಂಧವರಿಗೆ ತುಂಬು ಹೃದಯದ ಸುಸ್ವಾಗತ……
ತಮ್ಮ ಸೇವೆಯಲ್ಲಿ
ಶ್ರೀಮತಿ, ಬೀಬಿ ಪಾತಿಮ ತಹಸೀಲ್ದಾರ್ ಹೊಳಲ್ಕೆರೆ.
ಶ್ರೀ ಎನ್. ಶಿವಮೂರ್ತಿ
ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend