ಶ್ರೀ ಕುವೆಂಪು ಸರ್ವಧರ್ಮ ಆಟೋ ಮಾಲಿಕರ ಮತ್ತು ಚಾಲಕರ ಸಂಘ ಹೊಳಲ್ಕೆರೆ ವತಿಯಿಂದ ಮದಕರಿ ಆಟೋ ನಿಲ್ದಾಣದಲ್ಲಿ ರಾಜ ವೀರ ಮದಕರಿ ನಾಯಕರ 270ನೇ ವರ್ಷದ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಆಟೋ ಮಾಲಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾದ ಅಂಜನಪ್ಪ ವೆಂಕಟೇಶ್ ಗಣೇಶ್ ಕಾಟಪ್ಪ ಬಂಗಾರಪ್ಪ ಹನುಮಂತಪ್ಪ ಸಂತೋಷ್ ದಶವಂತ್ ಹಾಗೂ ಎಲ್ಲಾ ಆಟೋ ಚಾಲಕ ಮಿತ್ರರು ಪಾಲ್ಗೊಂಡಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030