ದಿವ್ಯ ಜ್ಯೋತಿ ಶಾಲಾ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆ.
ದಿನಾಂಕ 19/09/2024 ನೇ ಗುರುವಾರ ನಡೆದ 2024-25 ನೇ ಸಾಲಿನ ಸೋಗಿ ಕ್ಲಸ್ಟರ್ ಹಂತದ “ಪ್ರತಿಭಾ ಕಾರಂಜಿ”ಯಲ್ಲಿ ಸೋಗಿಯ ಶ್ರೀ ಜ್ಞಾನ ಜ್ಯೋತಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ದಿವ್ಯ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಜಯೋತ್ಸವ ಈ ದಿನ ನಡೆದ ” ಪ್ರತಿಭಾ ಕಾರಂಜಿ ” ಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆ.ಛದ್ಮವೇಷ – ಕು.ಪಿ ದೀಕ್ಷಾ. ಪ್ರಥಮ. ಧಾರ್ಮಿಕ ಪಠಣ -ಮಲ್ಲಿಕ್ ರೇಹಾನ್. ಪ್ರಥಮ,ಅಭಿನಯಗೀತೆಕಿರಿಯ ವಿಭಾಗ – ಕು. ಎಂ ಪ್ರೇರಣಾ. ಪ್ರಥಮ,ಹಿರಿಯ ವಿಭಾಗ – ಕು. ಸಂಜನಾ ಜಿ. ಪ್ರಥಮ ಕ್ಲೇ ಮಾಡಲಿಂಗ್ – ಕು. ಜೆ ಆರ್ ಮನೋಜ್. ಪ್ರಥಮ,ಹಿರಿಯ ವಿಭಾಗ – ಕನ್ನಡ ಕಂಠಪಾಠ – ಕು. ತನುಶ್ರೀ ಹೆಚ್. ಪ್ರಥಮ,ಹಿರಿಯ ವಿಭಾಗ – ಮಿಮಿಕ್ರಿ – ಕು. ಜೆ.ಆರ್. ಮನೋಜ್. ಪ್ರಥಮ,ದ್ವಿತೀಯ ಸ್ಥಾನ ಹಿರಿಯ ವಿಭಾಗ – ಚಿತ್ರಕಲೆ – ಎ ಎಂ ಶ್ರೇಯಾ, ಹಿರಿಯ ವಿಭಾಗ – ಧಾರ್ಮಿಕ ಪಠಣ -ಮಹಮ್ಮದ್ ಆಯಾನ್, ತೃತೀಯ ಸ್ಥಾನ ಕಿರಿಯ ವಿಭಾಗ -ಆಶುಭಾಷಣ – ಎ ಮುಸ್ಕಾನ್. ಕಿರಿಯ ವಿಭಾಗ – ದೇಶಭಕ್ತಿಗೀತೆ – ಎಂ ಪ್ರೇರಣಾ,ಹಿರಿಯ ವಿಭಾಗ – ದೇಶಭಕ್ತಿಗೀತೆ – ಕೆ. ಕೊಟ್ರಬಸವನಗೌಡ. ಜಯಶಾಲಿಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಹಾಗಾಗಿ ಶಾಲೆಯ ಮಕ್ಕಳಿಗೆ ಶಾಲಾ ಎಲ್ಲಾ ಶಿಕ್ಷಕರು, ಪೋಷಕರು ಆಡಳಿತ ಮಂಡಳಿಯವರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹಾಲೇಶ್ ಹಕ್ಕಂಡಿಯವರು ವಿಜೇತರಾದ ಶಾಲಾ ಎಲ್ಲಾ ಮುದ್ದು ಮಕ್ಕಳಿಗೆ ಅಭಿನಂದನೆಗಳನ್ನು ತಿಳಿಸುತ್ತಾ ತಾಲೂಕು ಮಟ್ಟದಲ್ಲಿ ಜಯಶಾಲಿಗಳಾಗಿ ಎಂದು ಹಾರೈಸಿದ್ದಾರೆ…
ವರದಿ. ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030