ಶ್ರೀ ಲಕ್ಕಮ್ಮ ದೇವಿ ಕಲಾಪೋಷಕರ ಸಂಘ ( ರೀ ) ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರು U M ಗಣೇಶ್ ಸ್ವಾಮಿ ಕೃಷಿ “ರೈತ ಗಣೇಶ್ ಚಾನಾಳು ಗ್ರಾಮ 2024ನೇ ಸಾಲಿನ ಕನ್ನಡ ರತ್ನ ಪ್ರಶಸ್ತಿ ” ಪುರಸ್ಕೃತರು ಉತ್ತಮ ಸಾಧನೆ ಭತ್ತ ಬೆಳೆ ಒಂದು ಎಕ್ಕರೆಗೆ 58 ಚೀಲಕ್ಕೂ ಹೆಚ್ಚು ಇಳುವರೇ ಸಾವಯವ ರೈತ ಚಾನಾಳು ಗ್ರಾಮ ಬಳ್ಳಾರಿ ಜಿಲ್ಲಾ ಅನ್ನ ನೀಡುವ ರೈತರ ಬದುಕು ಹಸನಾಗಲು ಕೃಷಿ ಸಂಬಂಧಿತ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ರಾಸಾಯನಿಕ ಕೃಷಿಯಿಂದ ವಿಮುಖರಗಿ ಸಾವಯವ ಕೃಷಿಗೆ ಮಹತ್ವ ನೀಡುಬೇಕು ಮಣ್ಣಿನ ಸವಕಳೆ ಕ್ರಮಗಳ ಕೈಗೊಳ್ಳಬೇಕು ಸಮಾಜದಲ್ಲಿ ರೈತರಿಗೆ ಗೌರವ ಸ್ಥಾನಮಾನ ಸಿಗುವಂತಾಗಿ ಯುವಕರ ಕೃಷಿಯತ್ತ ಚಿತ್ತ ಹರಿಸುವ0ತಾಗ ಎಂದರು ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯ ಕಾಲಕಾಲಕ್ಕೆ ರೈತರಿಗೆ ವಿವಿಧ ಯೋಜನಗಳು ಬೆಂಬಲ ಬೆಲೆ ಪರಿಹಾರ ಧನ ವಿಮೆ ಕೃಷಿ ನೀತಿಗಳು ಘೋಷಣೆಗೆ ಕೇವಲ ಸೀಮಿತ.
ವರದಿ :- ಪ್ರಕಾಶ್ ಕಲ್ಮನಿ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030