ಈ ಕಾರ್ಯಕ್ರಮದಲ್ಲಿ ಪ್ರಭುದೇವರ ಸಂಸ್ಥಾನ ಶ್ರೀ ಮ ನಿ ಪ್ರಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿರುತ್ತಾರೆ ಹಾಗೂ ಪರಮಪೂಜ್ಯ ಶ್ರೀ ಸದಾ ಶಿವಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಶಿವಾನಂದ ಬೃಹನ್ಮಠ ಗದಗ ಇವರು ಲಿಂಗಾಯತ ಸಮಾಜದ ಬಗ್ಗೆ ಬಹಳ ಚೆನ್ನಾಗಿ ಮಾತನಾಡಿದರು ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನುಬಿ ಕೆ ಜಿ ಗಣಿಮಾಲಿರಾದ ನಾಗನಗೌಡ್ರು ಮುಖ್ಯ ಅತಿಥಿಗಳಾಗಿ ಮಕ್ಕಳಿಗೆ ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡಿದರು ಹಾಗೂ ಸಂಡೂರು ತಾಲೂಕು ವೀರೇಶೈವ ಸಂಘದ ಅಧ್ಯಕ್ಷರಾದ ಕ್ಷೇತ್ರಕ್ಕೆ ಛತ್ರಿಕಿ ಸತೀಶ್ ಅವರು ಉದ್ಘಾಟನಾ ನುಡಿಗಳ ನಾಡಿದರು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು…
ವರದಿ.ಬಿ. ಎಂ. ಉಜ್ಜಿನಯ್ಯ ಸಂಡೊರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030