ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಬ್ಯಾಂಕ್ ಉದ್ಯೋಗಿ…
ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪತ್ತೆಪುರ್ ಗ್ರಾಮದ ಹತ್ತಿರವಿರುವ ಗೋಕುಲಸಾಬ್ ಹಳ್ಳದಲ್ಲಿ ನಿನ್ನೆ ರಾತ್ರಿ ಬಸವರಾಜ್ ಎಂಬ ಎಚ್ ಡಿ ಎಫ್ ಸಿ ಬ್ಯಾಂಕಿನ ಉದ್ಯೋಗಿ ಎಂದಿನಂತೆ ಕರ್ತವ್ಯ ಮುಗಿಸಿ ಫತೇಪುರ್ ಗ್ರಾಮದ ಮಾರ್ಗವಾಗಿ ತನ್ನ ಗ್ರಾಮವಾದ ಜಾಗೀರ ವೆಂಕಟಪುರ್ ಗೇ ತೆರಳುತ್ತಿರುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುತ್ತಾನೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ರು ನಿನ್ನೆಯಿಂದ ಕಾರ್ಯಾಚರಣೆಗೆ ಇಳಿದರು ಇನ್ನೂ ಯುವಕ ಪತ್ತೆಯಾಗಿರುವುದಿಲ್ಲ…
ವರದಿ, ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030