ಮಲೆನಾಡಾದಂತ ರಾಯಚೂರು…!!!

Listen to this article

ಮಲೆನಾಡಾದಂತ ರಾಯಚೂರು…
ರಾಯಚೂರು:
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರಾಯಚೂರು ಭಾಗಶ ಮಲೆನಾಡಿನಂತೆ ಮಾರ್ಪಟ್ಟಿದೆ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆಗಳೆಲ್ಲ ಕೊಳೇಯಲಾರಂಭಿಸಿದೆ ಸತತ ಎರಡು ವರ್ಷದಿಂದ ಮಳೆ ಆಗದೆ ಮೊದಲೇ ರೈತರು ನಷ್ಟವನ್ನು ಅನುಭವಿಸಿದ್ದರು ಈ ಸಾರಿ ಕೂಡ ಒಳ್ಳೆ ಮಳೆ ಬಂದು ಬೆಳೆ ಕೈಗೆ ಬರುವಷ್ಟರಲ್ಲಿ ಈ ರೀತಿಯಾಗಿ ಮಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡುತ್ತಿದೆ .
ರೈತರ ಪರಿಸ್ಥಿತಿ ಹೀಗೆ ಆದರೆ ಮಕ್ಕಳು ವಯಸ್ಸಾದವರು ಸಾಂಕ್ರಾಮಿಕ ರೋಗಗಳ ಭೀತಿ ಅನುಭವಿಸುತ್ತಿದ್ದಾರೆ ಈ ಜಿಟಿ ಜಿಟಿ ಮಳೆಯಿಂದ ಎಲ್ಲಾ ವರ್ಗದ ಜನರ ಅಂದರೆ ವ್ಯಾಪಾರ ಕೃಷಿ ಇನ್ನು ಮುಂತಾದ ದೈನಂದಿನ ಚಟುವಟಿಕೆಗೆಗಳ ಮೇಲೆ ಪ್ರಭಾವ ಬೀರಿದೆ ಹವಮಾನ ಇಲಾಖೆಯ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಹೀಗೆ ಈ ಮಳೆಯು ಮುಂದುವರೆಯಲಿದೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಸಾಂಕ್ರಾಮಿಕ ರೋಗಗಳ ಹರಡುದಂತೆ ಎಚ್ಚರಿಕೆ ವಹಿಸಬೇಕು…

ವರದಿ. ನಾಗರಾಜ್, ವಿ, ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend