ಕೃಷ್ಣ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಆತಂಕ
ದೇವದುರ್ಗ: ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ
ನದಿಯ ಒಳಹರಿವು ಹೆಚ್ಚಾಗಿದೆ ಆದಕಾರಣ ನಾರಾಯಣಪುರ ಜಲಾಶಯದಿಂದ 1.8 ಲಕ್ಷ ಕ್ಯೂಸೆಕ್ಸ್ ನೀರು ಕೃಷ್ಣ ನದಿಗೆ ಹರಿಸಲಾಗುತ್ತಿದೆ .
ಇದರಿಂದ ದೇವದುರ್ಗ ತಾಲೂಕಿನ ರಾಯಚೂರು ಜಿಲ್ಲೆ ಹಾಗೂ ಯಾದಗಿರಿ ಕಲ್ಬುರ್ಗಿ ಜಿಲ್ಲೆಗಳಿಗೆ ಸಂಪರ್ಕಿಸುವ ಹೂವಿನ ಅಡಗಿ ಸೇತುವೆ ಮುಳುಗಡೆಯಾಗಲೀದೆ ಇದರೀಂದ ಮೂರು ಜಿಲ್ಲೆಗಳ ಜನರಿಗೆ ಅನಾನುಕೂಲ ವಾಗಲೀದೆ ಹಾಗೂ ನದಿ ಪಾತ್ರದ 30 ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ ….
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030