ಇಂದು ಮುಧೋಳ್ ವಲಯದ ಅರಣ್ಯ ಇಲಾಖೆಯ ಅಧಿಕಾರಿ ವಹಿಸಿಕೊಂಡ HF ದೋಣಿ ಸಾಹೇಬರು ಹಾಗೂ ಬಾಗಲಕೋಟ ಆದಿ ಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಅಧಿಕಾರಿ ವಹಿಸಿಕೊಂಡ ಸಿದ್ನಾಳ ಸಾಹೇಬರು ಇಂದು ಸನ್ಮಾನ್ಯ ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ್ ಸಾಹೇಬರು ಸಹೋದರಾದ ಶಂಕರ್ ತಿಮ್ಮಾಪುರ ಸರ್ ಅವರಿಗೆ ಭೇಟಿಯಾಗಿ ಶುಭ ಕೋರಿದರು ಇದೇ ಸಂದರ್ಭದಲ್ಲಿ ಮುದುಕನ ಅಂಬಿಗೇರ್ ಕುಮಾರ್ ಕಾಳಮ್ಮನವರ್ ಲಕ್ಕಪ್ಪ ಆಲಗುಂಡಿ ಅವರು ಉಪಸ್ಥಿರದಿದ್ದರು…
ವರದಿ. ಕಲ್ಮೇಶ ಮುದೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030