ಮಾನವಿ ಪಟ್ಟಣದ ಲಕ್ಷ್ಮೀ ಸಹಕಾರಿ ಸಂಘದ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎಂ.ಈರಣ್ಣ ಅವರ 66 ನೇ ಹುಟ್ಟು ಹಬ್ಬದ ಅಂಗವಾಗಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಲಿಂಗರಾಜ್ ತಡಕಲ್ ಯುವ ಮುಖಂಡರಾದ ಶ್ರೀ ನಿಂಗಪ್ಪ ತಡಕಲ್ ಹಾಗೂ ಅಮರೇಶ್ ರಂಗದಾಳ ಪೋತ್ನಾಳ ಮತ್ತು ಹುಚ್ಚಪ್ಪ ಪೋತ್ನಾಳ ಗೌರವದಿಂದ ಸನ್ಮಾನಿಸಿ ಶುಭಕೋರಿದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030