ರಬಕವಿ ಬನಹಟ್ಟಿ :ತೇರದಾಳ ಪಟ್ಟಣದಲ್ಲಿ ವಿದ್ಯುತ್ ತಂತಿ ತಗಲಿ 2 ಇಬ್ಬರು ಸಾವನ್ನಪ್ಪಿದ್ದು ಈ ಕುಟುಂಬಕ್ಕೆ ಸರಕಾರದಿಂದ ಬರುವಂತಹ ಸಹಾಯಧನ
ಬಾಗಲಕೋಟ ಜಿಲ್ಲಾ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ ಆರ್. ಬಿ. ತಿಮ್ಮಾಪೂರ ಸಾಹೇಬ್ರು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನು ಚೆಕ್ಕ್ ಹಸ್ತತಾರಿಸಿ ಮೃತ ಪಟ್ಟ ಕುಟುಂಬಕೆ ಸ್ವಾಂತ್ವಾನ ಹೇಳಿದರು ಹಾಗೂ ತಾಲ್ಲೂಕ ದಂಡಾಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಇನ್ನು ಅನೇಕರು ಉಪಸ್ಥಿತರಿದ್ದರು…
ವರದಿ. ಕಲ್ಮೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030