ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರಿನಲ್ಲಿ ನಡೆದ 78ಸ್ವಾತಂತ್ರ್ಯ ದಿನಾಚರಣೆ…!!!

Listen to this article

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಆಂಧ್ರ ಗಡಿ ಭಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಿಟ್ಟೆಸೂಗೂರು ಎಂಬ ಹಳ್ಳಿ ಯಲ್ಲಿ ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆಯಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂಧರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಸಂಧರ್ಭದಲ್ಲಿ ಭಾಗವಹಿಸಿದ ಶಾಲೆಯ ಮುಖ್ಯ ಗುರುಗಳಗಿರುವ ಶ್ರೀ ಯುತ ಬಸವನ ಗೌಡ ಸರ್ ಮತ್ತು ಶಾಲೆಯ ಶಿಕ್ಷಕರಗಿರುಗ ಶ್ರೀ ಕು, ಟಿ ಎನ್ ಶರನಾಡಗೌಡ & ರೋಜಾ ಮೇಡಂ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ರು, ಎಬಿವಿಪಿ ರಾಜ್ಯ ಕಾರ್ಯಕರ್ತರಾಗಿರುವ ಕುಮಾರ್ ನಾಯಕ್ ಮತ್ತು ವಕೀಲರದ ಶ್ರೀ ಕು ನಾಗೇಂದ್ರ ಹಾಗೂ ಊರಿನ ಹಿರಿಯರಿಗೂ, ಶಿಕ್ಷಣ ಪ್ರೇಮಿಗಳಿಗೂ ಮತ್ತು ಯುವಕರಿರು ಸಹ ಇದ್ದರು. ಎಲ್ಲಾರಿಗೂ ನಮ್ಮ ಶಾಲಾವತಿಯಿಂದ ತುಂಬು ಹೃದಯ ಪೂರ್ವಕ ವಾದ ಧನ್ಯವಾದಗಳು..,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಿಟ್ಟೆಸೂಗೂರು..,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend